Police Roundup

ಜಿಲ್ಲಾ ಸುದ್ದಿ

ಗೆಳೆತನದ ಹೆಸರಲ್ಲಿ ನಂಬಿಕೆ ದ್ರೋಹ: ₹8 ಲಕ್ಷ ವಂಚಿಸಿ ಹಾವೇರಿ ಮೂಲದ ಕಿಲಾಡಿ ಸಮಲ್ ರಾಜ್ ರಾತ್ರೋರಾತ್ರಿ ಪರಾರಿ!

ಜನರ ಮುಗ್ಧತೆ ಹಾಗೂ ಸ್ನೇಹವನ್ನೇ ಬಂಡವಾಳ ಮಾಡಿಕೊಂಡು, ನಂಬಿದ ಗೆಳೆಯನಿಗೇ ಲಕ್ಷಾಂತರ ರೂಪಾಯಿ ನಾಮ ಹಾಕಿ ರಾತ್ರೋರಾತ್ರಿ ಮನೆ ಖಾಲಿ ಮಾಡಿ ವ್ಯಕ್ತಿಯೊಬ್ಬ ಪರಾರಿಯಾಗಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಮೂಲತಃ ಹಾವೇರಿ ಜಿಲ್ಲೆಯ ರಾಣೇಬೆನ್ನೂರು ತಾಲೂಕಿನ ನಿವಾಸಿಯಾದ ಸಮಲ್ ರಾಜ್ (ಶ್ಯಾಮಲ ರಾಜ) ಎಂಬಾತನೇ ಈ ವಂಚನೆ ಎಸಗಿ ತಲೆಮರೆಸಿಕೊಂಡಿರುವ ಕಿಲಾಡಿ ವಂಚಕ.   ಆರೋಪಿ ಸಮಲ್ ರಾಜ್‌ನ ವಂಚನೆಯ ಜಾಲ ಅತ್ಯಂತ ವ್ಯವಸ್ಥಿತವಾಗಿದೆ. ಮೇಲ್ನೋಟಕ್ಕೆ ಶ್ರೀಮಂತರ ಹಾಗೂ ಪ್ರಭಾವಿ ವ್ಯಕ್ತಿಗಳೊಂದಿಗೆ ಆತ್ಮೀಯ ಸ್ನೇಹ ಬೆಳೆಸುವ…

Read More

ಹಾಸನದಲ್ಲಿ ಗ್ಯಾಂಗ್ ವಾರ್: ಕೋರ್ಟ್ ರಸ್ತೆಯಲ್ಲೇ ಬೆಂಗಳೂರಿನ ರೌಡಿ ಶೀಟರ್ ಮಂಜೇಶ್ ಭೀಕರ ಕೊಲೆ; ಹಳೇ ದ್ವೇಷಕ್ಕೆ ಪರಮಿ ಗ್ಯಾಂಗ್ ಸ್ಕೆಚ್!

ಹಾಸನ: ದಕ್ಷಿಣ ಬೆಂಗಳೂರಿನ ಭೂಗತ ವಲಯದಲ್ಲಿ ಕಳೆದ ಹದಿನೈದು ವರ್ಷಗಳಿಂದ ಸದ್ದು ಮಾಡ್ತಿದ್ದ ರೌಡಿಗಳ ಹಳೇ ವೈಷಮ್ಯ ಈಗ ಹಾಸನದಲ್ಲಿ ರಕ್ತಸಿಕ್ತ ಅಂತ್ಯ ಕಂಡಿದೆ. ಬೆಂಗಳೂರಿನ ತಲಘಟ್ಟಪುರ ಪೊಲೀಸ್ ಠಾಣೆಯ ರೌಡಿ ಶೀಟರ್ ಆವಲಳ್ಳಿ ಮಂಜೇಶ್ (ಮಂಜ) ಎಂಬಾತನನ್ನು ಆತನ ಬದ್ಧ ವೈರಿ ಕೆಂಬತ್ತಳ್ಳಿ ಪರಮೇಶ್ ಅಲಿಯಾಸ್ ಪರಮಿ ಗ್ಯಾಂಗ್ ತಡರಾತ್ರಿ ಹಾಸನದ ಕೋರ್ಟ್ ರಸ್ತೆಯಲ್ಲೇ ಭೀಕರವಾಗಿ ಕೊಚ್ಚಿ ಕೊಲೆ ಮಾಡಿದೆ.   ಇತ್ತೀಚೆಗಷ್ಟೇ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಯಾಗಿದ್ದ ರೌಡಿ ಶೀಟರ್ ಮಂಜೇಶ್, ಹಾಸನದ…

Read More

Solverwp- WordPress Theme and Plugin