Police Roundup

ರಾಷ್ಟ್ರೀಯ ಸುದ್ದಿ

ಎವರೆಸ್ಟ್ ಶಿಖರದಿಂದ ಶವ ತರಲು ₹1 ಕೋಟಿ ವೆಚ್ಚ!: ಪರ್ವತಾರೋಹಿ ಅರುಣ್ ಕಳೇಬರ ಹಿಮದಲ್ಲೇ ಬಿಡಲು ಕುಟುಂಬದ ಕಣ್ಣೀರಿನ ನಿರ್ಧಾರ!

ಹೈದರಾಬಾದ್: ವಿಶ್ವದ ಅತ್ಯಂತ ಎತ್ತರದ ಹಿಮಶಿಖರ ಮೌಂಟ್ ಎವರೆಸ್ಟ್ ಏರುವುದು ಪ್ರತಿಯೊಬ್ಬ ಚಾರಣಿಗರ ಜೀವಮಾನದ ದೊಡ್ಡ ಕನಸು. ಆದರೆ, ಈ ಸಾಹಸದ ಹಾದಿಯಲ್ಲಿ ಒಮ್ಮೆ ಜೀವ ಚೆಲ್ಲಿರೆ, ಆ ಮೃತರ ಶವಗಳನ್ನು ಮರಳಿ ತರುವುದು ಕುಟುಂಬದವರಿಗೆ ಮಾತ್ರವಲ್ಲದೆ ರಕ್ಷಣಾ ತಂಡಕ್ಕೂ ಇಡೀ ವಿಶ್ವದಲ್ಲೇ ಅತ್ಯಂತ ದುಬಾರಿ ಮತ್ತು ಪ್ರಾಣಾಂತಿಕ ಸವಾಲಿನ ಕೆಲಸವಾಗಿದೆ.   ​ಇದೇ ಕಾರಣಕ್ಕೆ, ಇತ್ತೀಚೆಗಷ್ಟೇ ಯಶಸ್ವಿಯಾಗಿ ಎವರೆಸ್ಟ್ ಶಿಖರ ಏರಿ, ಕೆಳಗೆ ಇಳಿಯುವ ವೇಳೆ ದುರದೃಷ್ಟವಶಾತ್ ಮೃತಪಟ್ಟ ಹೈದರಾಬಾದ್ ಮೂಲದ ಪರ್ವತಾರೋಹಿ ಅರುಣ್ ಕುಮಾರ್…

Read More

ಕನ್ಯಾಕುಮಾರಿ: ಅಪ್ರಾಪ್ತೆಯ ಸ್ನಾನದ ದೃಶ್ಯ ರಹಸ್ಯ ವಿಡಿಯೋ ಚಿತ್ರೀಕರಣ; ಕಾಮುಕನಿಗೆ ಧರ್ಮದೇಟು ನೀಡಿ ಪೊಲೀಸರಿಗೊಪ್ಪಿಸಿದ ಸಾರ್ವಜನಿಕರು!

ಕನ್ಯಾಕುಮಾರಿ: ಅಪ್ರಾಪ್ತ ಬಾಲಕಿಯೊಬ್ಬಳು ಸ್ನಾನ ಮಾಡುತ್ತಿದ್ದ ವೇಳೆ ಬಾತ್‌ರೂಮ್ ಕಿಟಕಿ ಮೂಲಕ ರಹಸ್ಯವಾಗಿ ಮೊಬೈಲ್‌ನಲ್ಲಿ ವಿಡಿಯೋ ಮಾಡುತ್ತಿದ್ದ ಕಾಮುಕನಿಗೆ ಸಾರ್ವಜನಿಕರು ಹಿಡಿದು ಧರ್ಮದೇಟು ನೀಡಿ, ಪೊಲೀಸರಿಗೆ ಒಪ್ಪಿಸಿರುವ ಘಟನೆ ತಮಿಳುನಾಡಿನ ಕನ್ಯಾಕುಮಾರಿ ಜಿಲ್ಲೆಯ ಕುಳಚ್ಚಲ್ ಸಮೀಪ ನಡೆದಿದೆ. ​ಬಂಧಿತ ಆರೋಪಿಯನ್ನು ಕಟ್ಟಡ ನಿರ್ಮಾಣ ಕಾರ್ಮಿಕ ಶಾನು (34) ಎಂದು ಗುರುತಿಸಲಾಗಿದೆ. ಸಾರ್ವಜನಿಕರ ದಾಳಿಯಿಂದಾಗಿ ತೀವ್ರವಾಗಿ ಗಾಯಗೊಂಡಿರುವ ಆರೋಪಿಯನ್ನು ಸದ್ಯ ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದಾರೆ.   ಕುಳಚ್ಚಲ್ ಸಮೀಪದ ಗ್ರಾಮವೊಂದರ 16 ವರ್ಷದ ಅಪ್ರಾಪ್ತ ಬಾಲಕಿ ಭಾನುವಾರ ರಾತ್ರಿ…

Read More

Solverwp- WordPress Theme and Plugin