Police Roundup

ರಾಷ್ಟ್ರೀಯ ಸುದ್ದಿ

ಕಡವೆ ಹಾಗೂ ಬರ್ಕ ಬೇಟೆಯಾಡಿದ ಮೂವರ ಬಂಧನ: ಬಂದೂಕು, ವಾಹನ ವಶ

ಸಿದ್ದಾಪುರ: ತಾಲೂಕಿನ ಮಾವಿನಗುಂಡಿ ಶಾಖೆಯ ಹಲಗೇರಿ ಸಮೀಪ ಕಡವೆ ಮತ್ತು ಬರ್ಕ ಪ್ರಾಣಿಗಳನ್ನು ಬೇಟೆಯಾಡಿ ವಾಹನದಲ್ಲಿ ಸಾಗಿಸುತ್ತಿದ್ದ ಮೂವರು ಆರೋಪಿಗಳನ್ನು ಅರಣ್ಯ ಇಲಾಖೆ ಸಿಬ್ಬಂದಿ ಶುಕ್ರವಾರ ಭರ್ಜರಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ​ಹುಸೂರು ಗ್ರಾಮದ ಸಮೀಪದ ಕಚ್ಚಾರಸ್ತೆಯಲ್ಲಿ ಮೃತಪಟ್ಟ ಹೆಣ್ಣು ಕಡವೆ ಹಾಗೂ ಒಂದು ಗಂಡು ಬರ್ಕವನ್ನು ಅಕ್ರಮವಾಗಿ ಸಾಗಿಸುತ್ತಿರುವುದನ್ನು ಖಚಿತಪಡಿಸಿಕೊಂಡ ಅರಣ್ಯ ಇಲಾಖೆ ತಂಡವು ದಾಳಿ ನಡೆಸಿದೆ.   ಬಂಧಿತ ಆರೋಪಿಗಳನ್ನು ಹುಸೂರಿನ ವಿರೇಂದ್ರ ಮಾರುತಿ ನಾಯ್ಕ, ಕುಂಬಾರಕುಳಿಯ ಶಿವಾನಂದ ಮಹಾಬಲೇಶ್ವರ ನಾಯ್ಕ ಹಾಗೂ ಸುಂಕತ್ತಿಯ…

Read More

“ಕೇರಳಂ ಖಜಾನೆ ಖಾಲಿ, ₹5.07 ಲಕ್ಷ ಕೋಟಿ ಸಾಲ”: ಎಲ್‌ಡಿಎಫ್ ಸರ್ಕಾರದ ವಿರುದ್ಧ ಮುಖ್ಯಮಂತ್ರಿ ವಿ.ಡಿ. ಸತೀಶನ್ ತೀವ್ರ ವಾಗ್ದಾಳಿ!

ತಿರುವನಂತಪುರ: ‘ಕೇರಳಂ ರಾಜ್ಯದ ಆರ್ಥಿಕ ಸ್ಥಿತಿ ಸಂಪೂರ್ಣ ಹದಗೆಟ್ಟಿದ್ದು, ಖಜಾನೆ ಖಾಲಿಯಾಗಿದೆ. ಹಿಂದಿನ ಎಲ್‌ಡಿಎಫ್ ಸರ್ಕಾರದ ಅವಧಿಯ ಅವ್ಯವಸ್ಥಿತ ಆಡಳಿತದಿಂದಾಗಿ ರಾಜ್ಯದ ಮೇಲೆ ಬರೋಬ್ಬರಿ ₹5.07 ಲಕ್ಷ ಕೋಟಿ ಸಾಲದ ಹೊರೆ ಬಿದ್ದಿದೆ’ ಎಂದು ಮುಖ್ಯಮಂತ್ರಿ ವಿ.ಡಿ. ಸತೀಶನ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ​ರಾಜ್ಯದ ಆರ್ಥಿಕ ಪರಿಸ್ಥಿತಿಯ ಕುರಿತು ಕಳವಳ ವ್ಯಕ್ತಪಡಿಸಿರುವ ಅವರು, ಹಿಂದಿನ ಸರ್ಕಾರದ ಆರ್ಥಿಕ ಶಿಸ್ತಿನ ಕೊರತೆಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.   ಖಜಾನೆಯಲ್ಲಿ ಸುಮಾರು ₹6 ಸಾವಿರ ಕೋಟಿಯಷ್ಟು ಮೊತ್ತ ಬಾಕಿ ಉಳಿದಿದೆ ಎಂದು…

Read More

Solverwp- WordPress Theme and Plugin