Police Roundup

ರಾಷ್ಟ್ರೀಯ ಸುದ್ದಿ

ಸಿನಿಮಾ ಕಥೆಗೂ ಮಿಗಿಲು ಈ ಮರ್ಡರ್ ಮಿಸ್ಟರಿ: 40 ವರ್ಷಗಳ ಬಳಿಕ ಪೊಲೀಸರಿಗೆ ಶರಣಾದ ಹಂತಕ!

ಕೋಝಿಕ್ಕೋಡ್: ಸಿನಿಮಾ ಕಥೆಗಳನ್ನೂ ಮೀರಿಸುವಂತಹ ವಿಚಿತ್ರ ಮತ್ತು ರೋಚಕ ಘಟನೆಯೊಂದು ಕೇರಳದ ಕೋಝಿಕ್ಕೋಡ್‌ನಲ್ಲಿ ನಡೆದಿದೆ. ಸುಮಾರು 40 ವರ್ಷಗಳ ಹಿಂದೆ ತಾನು ಮಾಡಿದ ಅವಳಿ ಕೊಲೆಗಳಿಗೆ ಪಶ್ಚಾತ್ತಾಪ ಪಟ್ಟು, ಹಂತಕನೊಬ್ಬ ತಾನಾಗಿಯೇ ಬಂದು ಪೊಲೀಸರ ಮುಂದೆ ಶರಣಾಗುವ ಮೂಲಕ ಹಳೇ ಕೇಸ್‌ಗೆ ಬಿಗ್ ಟ್ವಿಸ್ಟ್ ಕೊಟ್ಟಿದ್ದಾನೆ! ​ಯಾವುದೇ ಸಾಕ್ಷ್ಯಾಧಾರಗಳಿಲ್ಲದೇ ಧೂಳು ಹಿಡಿದು ಬಿದ್ದಿದ್ದ ಕೊಲೆ ಪ್ರಕರಣವೊಂದು, ಬರೋಬ್ಬರಿ ನಾಲ್ಕು ದಶಕಗಳ ಬಳಿಕ ಕೇವಲ ಒಬ್ಬನ ಅಪರಾಧ ಪ್ರಜ್ಞೆಯಿಂದಾಗಿ (Guilt) ಮತ್ತೆ ಜೀವ ಪಡೆದುಕೊಂಡಿದೆ.   ಕೋಝಿಕ್ಕೋಡ್ ಜಿಲ್ಲೆಯ…

Read More

ಮಗುವಿನ ಪ್ರಾಣಕ್ಕಾಗಿ 3ನೇ ಮಹಡಿಯಿಂದ ಜಿಗಿದ ಮಹಾತಾಯಿ! ದೆಹಲಿ ಹೋಟೆಲ್‌ನಲ್ಲಿ ಭೀಕರ ಅಗ್ನಿ ದುರಂತ: 21 ಜನ ಸಜೀವ ದಹನ

ನವದೆಹಲಿ: ಹೆತ್ತ ಮಗುವಿನ ಪ್ರಾಣ ಉಳಿಸಲು ತಾಯಿಯೊಬ್ಬಳು ತನ್ನ ಜೀವದ ಹಂಗು ತೊರೆದು ಮೂರನೇ ಮಹಡಿಯಿಂದ ಜಿಗಿದ ರೋಮಾಂಚನಕಾರಿ ಹಾಗೂ ಮನಕಲಕುವ ಘಟನೆಯೊಂದು ದೆಹಲಿಯಲ್ಲಿ ನಡೆದಿದೆ. ದೆಹಲಿಯ ಮಾಲ್ವಿಯ ನಗರದ ಹೌಜ್ ರಾಣಿ ಪ್ರದೇಶದಲ್ಲಿರುವ ಹೋಟೆಲ್‌ವೊಂದರಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ 21 ಜನರು ಸಜೀವ ದಹನವಾಗಿದ್ದು, ಭೀಕರತೆಯ ನಡುವೆಯೂ ತಾಯಿಯೊಬ್ಬಳ ಮಮತೆಯ ಸಾಹಸ ಸದ್ಯ ದೇಶದಾದ್ಯಂತ ವೈರಲ್ ಆಗಿದೆ. ​ಇಲ್ಲಿನ ‘ಫ್ಲೋರಿಶ್ ಸ್ಟೇ ಬೆಡ್ ಅಂಡ್ ಬ್ರೇಕ್ ಫಾಸ್ಟ್’ ಹೋಟೆಲ್‌ನ ನೆಲಮಾಳಿಗೆಯಲ್ಲಿ ಮುಂಜಾನೆ 8:48ರ ಸುಮಾರಿಗೆ…

Read More

Solverwp- WordPress Theme and Plugin