ತ್ಯಾಗರಾಜ್ ವಿ ಎಸ್, (ಕಳೆದ 27 ವರ್ಷಗಳಿಂದ ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಸುದ್ದಿವಾಹಿನಿಗಳಲ್ಲಿ Investigative Journalist ಆಗಿ ಸೇವೆ ಸಲ್ಲಿಸಿದ ಅನುಭವ.) ಪ್ರಧಾನ ಸಂಪಾದಕರು, ಪೊಲೀಸ್ ರೌಂಡಪ್ News
ಭಾರತೀಯ ಮೋಟಾರ್ ಸ್ಪೋರ್ಟ್ಸ್ ಕ್ಷೇತ್ರದ ಮಹಾನ್ ದಂತಕಥೆ, ಬಹುಬಾರಿ ರಾಷ್ಟ್ರೀಯ ರ್ಯಾಲಿ ಚಾಂಪಿಯನ್ ಮಾಲೇಟಿರ ಜಗತ್ ನಂಜಪ್ಪ (68) ಅವರು ನಿಧನರಾಗಿದ್ದಾರೆ. ಅವರ ಅಗಲಿಕೆಯಿಂದ ದೇಶದ ಸಾಹಸ ಕ್ರೀಡಾ ಕ್ಷೇತ್ರವು ಹಿರಿಯ ಸಾಧಕನೊಬ್ಬನನ್ನು ಕಳೆದುಕೊಂಡು ಕಂಬನಿ ಮಿಡಿಯುತ್ತಿದೆ. ಸಾಧನೆಯ ಮೈಲಿಗಲ್ಲುಗಳು: ಅಪ್ರತಿಮ ದಾಖಲೆ: 1986 ರಿಂದ 1996ರ ಸುವರ್ಣ ಅವಧಿಯಲ್ಲಿ ಮೋಟಾರ್ಬೈಕ್ ವಿಭಾಗದಲ್ಲಿ ಬರೋಬ್ಬರಿ 9 ಬಾರಿ ‘ಭಾರತೀಯ ರಾಷ್ಟ್ರೀಯ ರ್ಯಾಲಿ ರೈಡರ್ಸ್ ಚಾಂಪಿಯನ್ಶಿಪ್’ ಮುಡಿಗೇರಿಸಿಕೊಂಡು ಇತಿಹಾಸ ನಿರ್ಮಿಸಿದ್ದರು. ಸಾಹಸಮಯ ಪಯಣ: ಒಮ್ಮೆ ರ್ಯಾಲಿ…
ಬೆಂಗಳೂರು ನಗರದ ಐತಿಹಾಸಿಕ ಲಾಲ್ಬಾಗ್ನ ಸಸ್ಯ ಮಾರಾಟ ಕೇಂದ್ರದಲ್ಲಿ ನಿಷೇಧಿತ ‘ಕೋನೊಕಾರ್ಪಸ್’ (Conocarpus) ಗಿಡಗಳನ್ನು ಅನಧಿಕೃತವಾಗಿ ಬೆಳೆಸಿ ಸಾರ್ವಜನಿಕರಿಗೆ ಮಾರಾಟ ಮಾಡಲಾಗುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ‘ವೃಕ್ಷ ಬಚಾವೋ ಆಂದೋಲನ ಸಮಿತಿ’ಯ ಮುಖ್ಯಸ್ಥ ಹಾಗೂ ಪರಿಸರವಾದಿ ಮಂಜು ಅವರು ಈ ಸಂಬಂಧ ‘ಲಾಲ್ಬಾಗ್ ದಿ ನರ್ಸರಿ ಮೇನ್ ಕೋ-ಆಪರೇಟಿವ್ ಸೊಸೈಟಿ ಲಿಮಿಟೆಡ್’ ವಿರುದ್ಧ ಬಹಿರಂಗ ಆರೋಪ ಮಾಡಿದ್ದು, ಅರಣ್ಯ ಇಲಾಖೆ ತಕ್ಷಣವೇ ಮಧ್ಯಪ್ರವೇಶಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಆರೋಪದ ಪ್ರಮುಖ…