ತಿರುವನಂತಪುರಂ (ಕೇರಳ): ಹೆತ್ತ ಕರಳಿಗೆ ಬೆಲೆ ಇಲ್ಲದ ಜಗತ್ತಿನಲ್ಲಿ, ಕಾಮದ ಸುಖಕ್ಕಾಗಿ ಹಸುಗೂಸೊಂದನ್ನು ಅತ್ಯಂತ ಕ್ರೂರವಾಗಿ ಹಿಂಸಿಸಿ ಕೊಂದ ಭೀಕರ ಘಟನೆಯೊಂದು ಕೇರಳದಲ್ಲಿ ಬೆಳಕಿಗೆ ಬಂದಿದೆ. ಕೇವಲ ಒಂದೂವರೆ ವರ್ಷದ ಮುಗ್ಧ ಮಗುವಿನ ಮೇಲೆ ನಿರಂತರ ದೈಹಿಕ ದೌರ್ಜನ್ಯ ನಡೆಸಿ, ಸಾವಿಗೆ ಕಾರಣವಾದ ಪಾಪಿ ತಾಯಿ ಹಾಗೂ ಆಕೆಯ ಪ್ರಿಯಕರನನ್ನು ಕೇರಳ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಮಗುವಿನ ಪುಟ್ಟ ದೇಹದ ಮೇಲೆ ಬರೋಬ್ಬರಿ 51 ಗಾಯಗಳು ಪತ್ತೆಯಾಗಿದ್ದು, ಇಡೀ ಸಮಾಜವೇ ತಲೆತಗ್ಗಿಸುವಂತೆ ಮಾಡಿದೆ….
ಮಥುರಾ (ಉತ್ತರ ಪ್ರದೇಶ): ಆಧ್ಯಾತ್ಮ ಹಾಗೂ ಧಾರ್ಮಿಕತೆಯ ಹೆಸರಿನಲ್ಲಿ ಯುವತಿಯರನ್ನು ನಂಬಿಸಿ, ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ ಘೋರ ಕೃತ್ಯವೊಂದು ಉತ್ತರ ಪ್ರದೇಶದ ಮಥುರಾದಲ್ಲಿ ಬೆಳಕಿಗೆ ಬಂದಿದೆ. ಆಧ್ಯಾತ್ಮಿಕ ಗುರುವಿನ ಸೋಗಿನಲ್ಲಿದ್ದ ಐಐಟಿ ಪದವೀಧರನೊಬ್ಬನನ್ನು ಯುಪಿ ಪೊಲೀಸರು ಯಶಸ್ವಿಯಾಗಿ ಬಂಧಿಸಿದ್ದಾರೆ. ನಾಸಿಕ್ನ ಧಾರ್ಮಿಕ ಗುರು ಅಶೋಕ್ ಖಾರಟ್ ಬಂಧನದ ಬೆನ್ನಲ್ಲೇ ಈ ಮತ್ತೊಂದು ಆಘಾತಕಾರಿ ಪ್ರಕರಣ ಜರುಗಿದ್ದು, ದೇಶಾದ್ಯಂತ ಭಾರಿ ಚರ್ಚೆಗೆ ಗ್ರಾಸವಾಗಿದೆ. ಒಡಿಶಾ ಮೂಲದ 29 ವರ್ಷದ ಅಭಿಷೇಕ್ ಮಿಶ್ರಾ (ಆಚಾರ್ಯ ನಾರಾಯಣ ದಾಸ್) ಬಂಧಿತ ಆರೋಪಿಯಾಗಿದ್ದು,…