Police Roundup

ರಾಷ್ಟ್ರೀಯ ಸುದ್ದಿ

ಇರುವೆ ಕಚ್ಚಿರಬಹುದು’ ಎಂದು ನಿರ್ಲಕ್ಷ್ಯ: ಹಾವಿನ ವಿಷಕ್ಕೆ 13 ವರ್ಷದ ವಿದ್ಯಾರ್ಥಿನಿ ಬಲಿ

ಆರೂರ್ (ಕೇರಳ): ಹೊಸ ಪುಸ್ತಕ, ಹೊಸ ಸಮವಸ್ತ್ರ ಧರಿಸಿ ಸಡಗರದಿಂದ 8ನೇ ತರಗತಿ ಮೆಟ್ಟಿಲು ಹತ್ತಬೇಕಿದ್ದ 13 ವರ್ಷದ ವಿದ್ಯಾರ್ಥಿನಿಯೊಬ್ಬಳು ಹಾವಿನ ಕಡಿತವನ್ನು ಇರುವೆ ಕಡಿತವೆಂದು ನಿರ್ಲಕ್ಷಿಸಿದ ಕಾರಣ, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವ ಧೃತಿಗೆಡಿಸುವ ಘಟನೆ ಕೇರಳದ ಆರೂರ್‌ನಲ್ಲಿ ನಡೆದಿದೆ. ​ಆರೂರ್ ಸೇಂಟ್ ಆಗಸ್ಟೀನ್ಸ್ ಹೈಯರ್ ಸೆಕೆಂಡರಿ ಶಾಲೆಯ ವಿದ್ಯಾರ್ಥಿನಿ ನಿಯಾ ಲೆನಿನ್ (13) ಮೃತಪಟ್ಟ ದುರ್ದೈವಿ. ಹಾವಿನ ವಿಷ ದೇಹಕ್ಕೆ ವ್ಯಾಪಿಸಿ 24 ದಿನಗಳ ಕಾಲ ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಡಿದ ಬಾಲಕಿ ಭಾನುವಾರ ಬೆಳಿಗ್ಗೆ…

Read More

ಮಾನವೀಯತೆ ಮೆರೆದ ಬ್ಯಾಂಕ್ ಅಧಿಕಾರಿ: ಬಡ ಕುಟುಂಬದ ಮನೆ ಹರಾಜು ಹಾಕುವ ಬದಲು ತಾವೇ ಸಾಲ ತೀರಿಸಿ ಪತ್ರ ಹಸ್ತಾಂತರಿಸಿದ ರಿಯಲ್ ಹೀರೋ!

ಕೋಯಿಕ್ಕೋಡ್: ಅಧಿಕಾರ, ಕಾನೂನು ಹಾಗೂ ಇಲಾಖೆಯ ಕಠಿಣ ನಿಯಮಗಳ ನಡುವೆಯೂ ಮಾನವೀಯತೆ ಇನ್ನೂ ಜೀವಂತವಾಗಿದೆ ಎಂಬುದಕ್ಕೆ ನೆರೆರಾಜ್ಯ ಕೇರಳದಲ್ಲಿ ನಡೆದ ಈ ಹೃದಯಸ್ಪರ್ಶಿ ಘಟನೆಯೇ ಸಾಕ್ಷಿ. ಸಾಲ ವಸೂಲಾತಿಗಾಗಿ ಬಡ ಕುಟುಂಬವೊಂದರ ಮನೆ ಜಪ್ತಿ ಮಾಡಲು ಹೋದ ಸರ್ಕಾರಿ ಬ್ಯಾಂಕ್ ಅಧಿಕಾರಿಯೊಬ್ಬರು, ಅಲ್ಲಿನ ಕಡು ಬಡತನವನ್ನು ಕಂಡು ಕರಗಿ, ಆ ಕುಟುಂಬದ ಸಂಪೂರ್ಣ ಸಾಲವನ್ನು ತಾವೇ ತೀರಿಸುವ ಮೂಲಕ ತಮ್ಮ ನಿವೃತ್ತಿಯ ದಿನದಂದೇ ಮನೆಯ ಮೂಲ ಪತ್ರಗಳನ್ನು ವಾಪಸ್ ನೀಡಿ ಎಲ್ಲರ ಮನ ಗೆದ್ದಿದ್ದಾರೆ. ​ಕೊಯಿಲಾಂಡಿ ಸಹಕಾರ…

Read More

Solverwp- WordPress Theme and Plugin