Police Roundup

ರಾಷ್ಟ್ರೀಯ ಸುದ್ದಿ

ಬ್ಯಾಂಕ್ ಖಾತೆಯಲ್ಲಿದ್ದ ₹19 ಸಾವಿರಕ್ಕಾಗಿ ಮೃತ ತಂಗಿಯ ಅಸ್ಥಿಪಂಜರ ಅಗೆದು ಬ್ಯಾಂಕಿಗೆ ತಂದ ಅಣ್ಣ!

ಶಹಜಹಾನ್‌ಪುರ (ಉತ್ತರ ಪ್ರದೇಶ): ಹಣದ ಹಪಾಹಪಿಗೆ ಬಿದ್ದ ಮನುಷ್ಯ ಎಂತಹ ಅಮಾನವೀಯ ಕೃತ್ಯಕ್ಕೂ ಹೇಸುವುದಿಲ್ಲ ಎನ್ನುವುದಕ್ಕೆ ಸಾಕ್ಷಿಯಾದ ಘಟನೆಯೊಂದು ಉತ್ತರ ಪ್ರದೇಶದ ಶಹಜಹಾನ್‌ಪುರ ಜಿಲ್ಲೆಯಲ್ಲಿ ನಡೆದಿದೆ. ಮೃತ ತಂಗಿಯ ಬ್ಯಾಂಕ್ ಖಾತೆಯಲ್ಲಿದ್ದ ಕೇವಲ 19,300 ರೂಪಾಯಿಗಳನ್ನು ಪಡೆಯಲು ವ್ಯಕ್ತಿಯೊಬ್ಬ ಆಕೆಯ ಅಸ್ಥಿಪಂಜರವನ್ನೇ ಅಗೆದು ತೆಗೆದು ಬ್ಯಾಂಕಿಗೆ ಹೊತ್ತು ತಂದಿದ್ದಾನೆ!   ಜಿಲ್ಲೆಯ ಭಾನ್ಪುರ ಗ್ರಾಮದ ನಿವಾಸಿ ಪರಶುರಾಮ್ ಎಂಬಾತನೇ ಈ ವಿಚಿತ್ರ ಕೃತ್ಯವೆಸಗಿದವನು. ಈತನ ತಂಗಿ ಸುಮಾರು ಮೂರು ವರ್ಷಗಳ ಹಿಂದೆಯೇ ಅನಾರೋಗ್ಯದಿಂದ ಮೃತಪಟ್ಟಿದ್ದಳು. ಆಕೆಯ ಬ್ಯಾಂಕ್…

Read More

ಮದುವೆ ಹೆಸರಲ್ಲಿ ಲಂಡನ್ ಟೆಕ್ಕಿಗೆ ₹10 ಕೋಟಿ ವಂಚನೆ: ಬಿಗ್ ಬಾಸ್ ನಟಿ ಆಶು ರೆಡ್ಡಿ ವಿರುದ್ಧ ಅರೆಸ್ಟ್ ವಾರಂಟ್!

ಹೈದರಾಬಾದ್: ತೆಲುಗು ಚಿತ್ರರಂಗದ ನಟಿ ಹಾಗೂ ಬಿಗ್ ಬಾಸ್ ಖ್ಯಾತಿಯ ಆಶು ರೆಡ್ಡಿ ಅವರು ಸಾಫ್ಟ್‌ವೇರ್ ಎಂಜಿನಿಯರ್ ಒಬ್ಬರಿಗೆ ಮದುವೆಯಾಗುವುದಾಗಿ ನಂಬಿಸಿ ಸುಮಾರು 10 ಕೋಟಿ ರೂಪಾಯಿ ವಂಚಿಸಿರುವ ಗಂಭೀರ ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ ಹೈದರಾಬಾದ್ ಪೊಲೀಸರು ನಟಿ ಮತ್ತು ಆಕೆಯ ಕುಟುಂಬದ ವಿರುದ್ಧ ಜಾಮೀನು ರಹಿತ ಪ್ರಕರಣ ದಾಖಲಿಸಿದ್ದಾರೆ. ​ ಲಂಡನ್‌ನಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿರುವ ಧರ್ಮೇಂದ್ರ ಎಂಬುವವರನ್ನು ಮದುವೆಯಾಗುವುದಾಗಿ ಆಶು ರೆಡ್ಡಿ ನಂಬಿಸಿದ್ದರು ಎನ್ನಲಾಗಿದೆ. ಸಂತ್ರಸ್ತನ ತಂದೆ ಸತ್ಯನಾರಾಯಣ ಮೂರ್ತಿ ಅವರು…

Read More

Solverwp- WordPress Theme and Plugin