Police Roundup

ರಾಷ್ಟ್ರೀಯ ಸುದ್ದಿ

ತಾಕತ್ತಿದ್ದರೆ ನೇರವಾಗಿ ಎದುರಿಸಿ”: ಐಟಿ ದಾಳಿ ಬೆನ್ನಲ್ಲೇ ಕೇಂದ್ರದ ವಿರುದ್ಧ ಮಮತಾ ಬ್ಯಾನರ್ಜಿ ಆಕ್ರೋಶ

ಕೋಲ್ಕತಾ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಕಾವು ಏರುತ್ತಿರುವ ಬೆನ್ನಲ್ಲೇ, ತೃಣಮೂಲ ಕಾಂಗ್ರೆಸ್ (ಟಿಎಂಸಿ) ಅಭ್ಯರ್ಥಿಗಳ ಮೇಲೆ ನಡೆದ ಆದಾಯ ತೆರಿಗೆ ಇಲಾಖೆ (ಐಟಿ) ದಾಳಿಯು ರಾಜಕೀಯ ಸಂಘರ್ಷಕ್ಕೆ ನಾಂದಿ ಹಾಡಿದೆ. ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, “ನನ್ನನ್ನು ಎದುರಿಸಲು ತಾಕತ್ತಿದ್ದರೆ ನೇರವಾಗಿ ರಣರಂಗಕ್ಕೆ ಬನ್ನಿ, ತನಿಖಾ ಸಂಸ್ಥೆಗಳ ಮೂಲಕ ಬೆದರಿಸಬೇಡಿ” ಎಂದು ಸಿಡಿಲ ಗುಡುಗು ಗುಡುಗಿದ್ದಾರೆ.   ಕೋಲ್ಕತ್ತಾದ ರಾಶ್ ಬೆಹಾರಿ ಕ್ಷೇತ್ರದ ಟಿಎಂಸಿ ಅಭ್ಯರ್ಥಿ ದೇಬಾಶಿಶ್ ಕುಮಾರ್…

Read More

CET ವಿದ್ಯಾರ್ಥಿಗಳೇ ಎಚ್ಚರ: ಪ್ರವೇಶ ಪತ್ರದ ಹೆಸರಲ್ಲಿ ಸೈಬರ್ ವಂಚಕರ ಬಲೆ! ನಕಲಿ ಲಿಂಕ್ ಬಗ್ಗೆ KEA ಎಚ್ಚರಿಕೆ

ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ನಡೆಸಲಿರುವ ಸಾಮಾನ್ಯ ಪ್ರವೇಶ ಪರೀಕ್ಷೆಗೆ (CET) ಸಜ್ಜಾಗುತ್ತಿರುವ ವಿದ್ಯಾರ್ಥಿಗಳಿಗೆ ಸೈಬರ್ ಕಿರಾತಕರು ಗಾಳ ಹಾಕಿದ್ದಾರೆ. ಪ್ರವೇಶ ಪತ್ರ (Hall Ticket) ಡೌನ್‌ಲೋಡ್ ಮಾಡುವ ನೆಪದಲ್ಲಿ ನಕಲಿ ವೆಬ್‌ಸೈಟ್‌ಗಳನ್ನು ಸೃಷ್ಟಿಸಿ ವಿದ್ಯಾರ್ಥಿಗಳ ವೈಯಕ್ತಿಕ ಮಾಹಿತಿ ಕದಿಯುವ ಜಾಲ ಸಕ್ರಿಯವಾಗಿದ್ದು, ಈ ಬಗ್ಗೆ ಪ್ರಾಧಿಕಾರವು ಅಧಿಕೃತ ಎಚ್ಚರಿಕೆ ನೀಡಿದೆ.   ಇದೇ ಏಪ್ರಿಲ್ 23 ಮತ್ತು 24ರಂದು ರಾಜ್ಯಾದ್ಯಂತ ಸಿಇಟಿ ಪರೀಕ್ಷೆಗಳು ನಡೆಯಲಿವೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ವಂಚಕರು, “https://applytocollege.co/kcet_admit_card_2026” ಎಂಬ ನಕಲಿ…

Read More

Solverwp- WordPress Theme and Plugin