Police Roundup

ವಿಶೇಷ ವರದಿ

ಕಡವೆ ಹಾಗೂ ಬರ್ಕ ಬೇಟೆಯಾಡಿದ ಮೂವರ ಬಂಧನ: ಬಂದೂಕು, ವಾಹನ ವಶ

ಸಿದ್ದಾಪುರ: ತಾಲೂಕಿನ ಮಾವಿನಗುಂಡಿ ಶಾಖೆಯ ಹಲಗೇರಿ ಸಮೀಪ ಕಡವೆ ಮತ್ತು ಬರ್ಕ ಪ್ರಾಣಿಗಳನ್ನು ಬೇಟೆಯಾಡಿ ವಾಹನದಲ್ಲಿ ಸಾಗಿಸುತ್ತಿದ್ದ ಮೂವರು ಆರೋಪಿಗಳನ್ನು ಅರಣ್ಯ ಇಲಾಖೆ ಸಿಬ್ಬಂದಿ ಶುಕ್ರವಾರ ಭರ್ಜರಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ​ಹುಸೂರು ಗ್ರಾಮದ ಸಮೀಪದ ಕಚ್ಚಾರಸ್ತೆಯಲ್ಲಿ ಮೃತಪಟ್ಟ ಹೆಣ್ಣು ಕಡವೆ ಹಾಗೂ ಒಂದು ಗಂಡು ಬರ್ಕವನ್ನು ಅಕ್ರಮವಾಗಿ ಸಾಗಿಸುತ್ತಿರುವುದನ್ನು ಖಚಿತಪಡಿಸಿಕೊಂಡ ಅರಣ್ಯ ಇಲಾಖೆ ತಂಡವು ದಾಳಿ ನಡೆಸಿದೆ.   ಬಂಧಿತ ಆರೋಪಿಗಳನ್ನು ಹುಸೂರಿನ ವಿರೇಂದ್ರ ಮಾರುತಿ ನಾಯ್ಕ, ಕುಂಬಾರಕುಳಿಯ ಶಿವಾನಂದ ಮಹಾಬಲೇಶ್ವರ ನಾಯ್ಕ ಹಾಗೂ ಸುಂಕತ್ತಿಯ…

Read More

ಒಂದಾಗದ ಪ್ರೇಮ ಹಕ್ಕಿಗಳು: ಹೆತ್ತವರ ಕ್ರೌರ್ಯಕ್ಕೆ ಹುಡುಗಿ ಬಲಿಯಾದರೆ, ಆಕೆಯ ನೆನಪಿನಲ್ಲೇ ಪ್ರಾಣ ಕಳೆದುಕೊಂಡ ಪ್ರೇಮಿ!

ಬೆಳಗಾವಿ: ಪ್ರೀತಿಗಾಗಿ ಒಂದಾಗಬೇಕಿದ್ದ ಪ್ರೇಮಿಗಳ ಕಣ್ಣೀರ ಕಥೆ ಕೊನೆಗೂ ಮಹಾ ದುರಂತದಲ್ಲಿ ಅಂತ್ಯಗೊಂಡಿದೆ. ತನ್ನ ಪ್ರಾಣದಂತಿದ್ದ ಪ್ರಿಯತಮೆಯನ್ನು ಹೆತ್ತವರೇ ಮರ್ಯಾದಾ ಹತ್ಯೆ ಮಾಡಿದ ನೋವು ತಾಳಲಾರದೆ, ಪ್ರಿಯತಮ ಆಕೆಯ ಜನ್ಮದಿನದಂದೇ ನೇಣಿಗೆ ಶರಣಾಗಿರುವ ಮನಕಲಕುವ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ನದಿಗುಡಕೇತರ ಗ್ರಾಮದಲ್ಲಿ ನಡೆದಿದೆ.   ನದಿಗುಡಕೇತರ ಗ್ರಾಮದ ಕೃಷ್ಣಾ ಸಹದೇವ ಪಾಟೀಲ (30) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ ಯುವಕ. ತನ್ನ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದ ಸತ್ತೆವ್ವಾ ಸಂತೋಷ ಹೆಳವಿ ಎಂಬಾಕೆಯ ಹುಟ್ಟುಹಬ್ಬದ ದಿನವೇ ಈತ…

Read More

Solverwp- WordPress Theme and Plugin