Police Roundup

Day: June 17, 2026

ಕುಮಟಾ: ಸ್ನೇಹಿತರ ಜೊತೆ ಟ್ರಿಪ್‌ಗೆ ಬಂದಿದ್ದ ಪುಣೆ ಮೂಲದ ಐಟಿ ಉದ್ಯೋಗಿ ಸಮುದ್ರ ಪಾಲು; 24 ಗಂಟೆಗಳ ಬಳಿಕ ಶವ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಪ್ರಸಿದ್ಧ ಕಡ್ಲೆ ಬೀಚ್‌ನಲ್ಲಿ ಸಮುದ್ರದ ಭೀಕರ ಅಲೆಗಳ ಸೆಳೆತಕ್ಕೆ ಸಿಲುಕಿ ನಾಪತ್ತೆಯಾಗಿದ್ದ ಮಹಾರಾಷ್ಟ್ರದ ಪುಣೆ ಮೂಲದ ಯುವಕನೊಬ್ಬನ ಮೃತದೇಹ ಭೀಕರ ಘಟನೆ ನಡೆದು 24 ಗಂಟೆಗಳ ಬಳಿಕ ಮಂಗಳವಾರ ಬೆಳಿಗ್ಗೆ ಪತ್ತೆಯಾಗಿದೆ. ​ಮಹಾರಾಷ್ಟ್ರದ ಪುಣೆ ನಿವಾಸಿಯಾಗಿದ್ದ, ಐಟಿ ಉದ್ಯೋಗಿ ಜೀವನ್ ಭಟ್ಟರಾಯ್ (26) ಸಮುದ್ರದ ಅಲೆಗಳಲ್ಲಿ ಕೊಚ್ಚಿಹೋಗಿ ಅಕಾಲಿಕ ಮರಣಕ್ಕೀಡಾದ ದುರ್ದೈವಿ ಯುವಕ ಎಂದು ಗುರುತಿಸಲಾಗಿದೆ.   ಮೃತ ಜೀವನ್ ಭಟ್ಟರಾಯ್ ಅವರು ತಮ್ಮ ಸ್ನೇಹಿತರ ತಂಡದೊಂದಿಗೆ ಉತ್ತರ ಕನ್ನಡ…

Read More

ಪೊಲೀಸ್ ಪೇದೆಯಿಂದ ಮದುವೆ ನಂಬಿಸಿ ವಂಚನೆ ಆರೋಪ: ಬೆಳ್ಳಂದೂರು ಠಾಣೆ ಮುಂಭಾಗ ಯುವತಿ ಮೌನ ಪ್ರತಿಭಟನೆ

ಪ್ರೀತಿ-ಪ್ರೇಮದ ಹೆಸರಿನಲ್ಲಿ ಮದುವೆಯಾಗುವುದಾಗಿ ನಂಬಿಸಿ, ಬಳಿಕ ಜಾತಿಯ ಕಾರಣ ನೀಡಿ ಪೊಲೀಸ್ ಪೇದೆಯೊಬ್ಬ ವಂಚಿಸಿದ್ದಾನೆ ಎಂದು ಆರೋಪಿಸಿ ನೊಂದ ಯುವತಿಯೊಬ್ಬರು ಪೊಲೀಸ್ ಠಾಣೆಯ ಮುಂಭಾಗವೇ ಮೌನ ಪ್ರತಿಭಟನೆ ನಡೆಸಿರುವ ಘಟನೆ ರಾಜಧಾನಿಯಲ್ಲಿ ನಡೆದಿದೆ. ​ಬೆಳ್ಳಂದೂರು ಪೊಲೀಸ್ ಠಾಣೆಯಲ್ಲಿ ಪೇದೆಯಾಗಿ ಕಾರ್ಯನಿರ್ವಹಿಸುತ್ತಿರುವ ದಿನೇಶ್ ಯಾದವ್ ಎಂಬಾತನೇ ವಂಚನೆಯ ಆರೋಪ ಎದುರಿಸುತ್ತಿರುವ ಯುವಕ. ತನಗೆ ನ್ಯಾಯ ಬೇಕು ಮತ್ತು ದಿನೇಶ್ ತನ್ನನ್ನು ಮದುವೆಯಾಗಬೇಕು ಎಂದು ಆಗ್ರಹಿಸಿ ಸಂತ್ರಸ್ತ ಯುವತಿ ಲಕ್ಷ್ಮಿ ನೇತೃತ್ವದಲ್ಲಿ ಹಾಗೂ ASSK ಸಂಘಟನೆಯ ರಾಜ್ಯಾಧ್ಯಕ್ಷ ಕೆ.ಎಂ. ಸಂದೇಶ್…

Read More

Solverwp- WordPress Theme and Plugin