Skip to main content

Police Roundup

Author: Police Roundup Desk

ತ್ಯಾಗರಾಜ್ ವಿ ಎಸ್, (ಕಳೆದ 27 ವರ್ಷಗಳಿಂದ ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಸುದ್ದಿವಾಹಿನಿಗಳಲ್ಲಿ Investigative Journalist ಆಗಿ ಸೇವೆ ಸಲ್ಲಿಸಿದ ಅನುಭವ.) ಪ್ರಧಾನ ಸಂಪಾದಕರು, ಪೊಲೀಸ್ ರೌಂಡಪ್ News

ಅರಳಿಕೆರೆ ಬಳಿ ಅನುಮಾನಾಸ್ಪದ ರೀತಿಯಲ್ಲಿ ಚಿರತೆ ಸಾವು – ಸ್ಥಳೀಯರಲ್ಲಿ ಆತಂಕ

ಚಿಕ್ಕನಾಯಕನಹಳ್ಳಿ: ತಾಲೂಕಿನ ಅರಳಿಕೆರೆ ಗ್ರಾಮದ ಸಮೀಪ ಚಿರತೆಯೊಂದು ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟು ಪತ್ತೆಯಾಗಿದ್ದು, ಸ್ಥಳೀಯ ಜನರಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿದೆ.   ​ಗ್ರಾಮದ ಹತ್ತಿರವೇ ಚಿರತೆಯ ಮೃತದೇಹ ಬಿದ್ದಿರುವುದನ್ನು ಗಮನಿಸಿದ ಗ್ರಾಮಸ್ಥರು ತಕ್ಷಣವೇ ಅರಣ್ಯ ಇಲಾಖೆಗೆ ಮಾಹಿತಿ ರವಾನಿಸಿದ್ದಾರೆ. ಆದರೆ, ಕಾಡುಪ್ರಾಣಿಯ ಈ ಹಠಾತ್ ಸಾವಿಗೆ ನಿಖರ ಕಾರಣ ಏನೆಂಬುದು ಇನ್ನೂ ತಿಳಿದುಬಂದಿಲ್ಲ.   ​ಸಾವಿನ ಸುತ್ತ ಸಾಲು ಸಾಲು ಅನುಮಾನಗಳು: ​ಆಹಾರದ ಕೊರತೆ: ಸೂಕ್ತ ಆಹಾರ ಸಿಗದೆ ಅನಾರೋಗ್ಯದಿಂದ ಚಿರತೆ ಸಾವನ್ನಪ್ಪಿರಬಹುದೇ?   ​ವಿಷಪ್ರಾಶನ: ಕಿಡಿಗೇಡಿಗಳು…

Read More

ರಾಯಬಾಗ: ಮೊಬೈಲ್ ಅಂಗಡಿಯಲ್ಲಿ ಕಳ್ಳತನ ಮಾಡಿದ್ದ ಆರೋಪಿಯ ಬಂಧನ – ₹45,000 ಮೌಲ್ಯದ ಸ್ವತ್ತು ಜಪ್ತಿ

ರಾಯಬಾಗ: ಮೊಬೈಲ್ ಅಂಗಡಿಯ ಕಿಟಕಿ ಮುರಿದು ಮೊಬೈಲ್ ಹಾಗೂ ನಗದು ಕಳುವು ಮಾಡಿದ್ದ ಆರೋಪಿಯನ್ನು ಬಂಧಿಸುವಲ್ಲಿ ರಾಯಬಾಗ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ​ಮೇಖಳಿ ಗ್ರಾಮದ ಕ್ವಾಟೇಪ್ಪ ಲಗಮಪ್ಪ ಪೂಜೇರಿ (19) ಬಂಧಿತ ಆರೋಪಿ.   ​ಘಟನೆಯ ವಿವರ: ದಿನಾಂಕ 28/06/2026 ರ ರಾತ್ರಿ 10.00 ಗಂಟೆಯಿಂದ 29/06/2026 ರ ಮುಂಜಾನೆ 8.00 ಗಂಟೆಯ ಅವಧಿಯಲ್ಲಿ ಯಾರೋ ದುಷ್ಕರ್ಮಿಗಳು ಅಂಗಡಿಯ ಕಿಟಕಿ ಮುರಿದು ಒಳಗಡೆ ನುಗ್ಗಿ, ಮೊಬೈಲ್ ಹಾಗೂ ಹಣ ಕಳವು ಮಾಡಿಕೊಂಡು ಹೋಗಿದ್ದರು. ಈ ಕುರಿತು ಕಂಕಣವಾಡಿ…

Read More

Solverwp- WordPress Theme and Plugin