Police Roundup

ಅಪರಾಧ

ತುಮಕೂರು ಗ್ರಾಮಾಂತರ: ಪತಿಯ ಕಿರುಕುಳಕ್ಕೆ ಬೇಸತ್ತು ಇಬ್ಬರು ಮಕ್ಕಳ ತಾಯಿ ನೇಣಿಗೆ ಶರಣು

ತುಮಕೂರು: ಪತಿಯ ನಿರಂತರ ಮಾನಸಿಕ ಕಿರುಕುಳ ಹಾಗೂ ಹೆತ್ತ ಮಗನನ್ನು ನೋಡಲು ಬಿಡದ ಕ್ರೌರ್ಯಕ್ಕೆ ಬೇಸತ್ತು ಇಬ್ಬರು ಮಕ್ಕಳ ತಾಯಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಧೃತಿಗೆಡಿಸುವ ಘಟನೆ ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಕುಂಕುಮನಹಳ್ಳಿ ಗ್ರಾಮದಲ್ಲಿ ಸಂಭವಿಸಿದೆ. ​ಕುಂಕುಮನಹಳ್ಳಿ ಗ್ರಾಮದ ನಿವಾಸಿ ಕಲಾವತಿ ಆತ್ಮಹತ್ಯೆ ಮಾಡಿಕೊಂಡ ನತದೃಷ್ಟ ಮಹಿಳೆಯಾಗಿದ್ದಾರೆ. ಈ ಭೀಕರ ಘಟನೆ ಬೆಳಕಿಗೆ ಬಂದಿದೆ.   ಮೃತ ಕಲಾವತಿ ಅವರಿಗೆ ಕಳೆದ 2020ರಲ್ಲಿ ನೆಲಮಂಗಲ ಮೂಲದ ಹನುಮಂತರಾಜು ಎಂಬುವವರ ಜೊತೆ ಶಾಸ್ತ್ರೋಕ್ತವಾಗಿ ವಿವಾಹವಾಗಿತ್ತು….

Read More

ಉಚಿತ ಬಿಯರ್ ನೀಡದ್ದಕ್ಕೆ ಬಾರ್‌ನಲ್ಲಿ ಪುಡಿ ರೌಡಿಗಳ ಅಟ್ಟಹಾಸ: ಕ್ಯಾಶಿಯರ್ ಮೇಲೆ ಹಲ್ಲೆ, ಸಿಸಿಟಿವಿಯಲ್ಲಿ ದೃಶ್ಯ ಸೆರೆ

ಮಾಲೂರು: ಉಚಿತವಾಗಿ ಬಿಯರ್ ನೀಡಲಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕಾಗಿ ಮುಖಕ್ಕೆ ಮಾಸ್ಕ್ ಧರಿಸಿ ಬಂದ ಪುಡಿ ರೌಡಿಗಳ ಗುಂಪೊಂದು ಬಾರ್‌ಗೆ ನುಗ್ಗಿ ತಡರಾತ್ರಿ ಭೀಕರ ದಾಂದಲೆ ನಡೆಸಿರುವ ಘಟನೆ ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ತೊರಲಕ್ಕಿ ಗ್ರಾಮದಲ್ಲಿ ಸಂಭವಿಸಿದೆ. ​ ತೊರಲಕ್ಕಿ ಗ್ರಾಮದ ಬಾರ್ ಅಂಡ್ ರೆಸ್ಟೋರೆಂಟ್‌ಗೆ ಮುಖಕ್ಕೆ ಮಾಸ್ಕ್ ಧರಿಸಿಕೊಂಡು ಬಂದ ಕಿಡಿಗೇಡಿಗಳ ಗ್ಯಾಂಗ್, ಬಿಯರ್ ಪಾರ್ಸಲ್ ಪಡೆದುಕೊಂಡು ಹಣ ನೀಡದೆ ನಿರ್ಗಮಿಸಲು ಯತ್ನಿಸಿದೆ. ಈ ವೇಳೆ ಬಾರ್ ಸಿಬ್ಬಂದಿ ಹಣ ಕೇಳಿದ್ದಕ್ಕೆ ಉದ್ಧಟತನ ಪ್ರದರ್ಶಿಸಿದ…

Read More

Solverwp- WordPress Theme and Plugin