Skip to main content

Police Roundup

ಅಪರಾಧ

ಬೆಂಗಳೂರು: ಕೇವಲ ೨ ತೊಲೆ ಚಿನ್ನಕ್ಕಾಗಿ ಅತ್ತೆಯನ್ನೇ ಬರ್ಬರವಾಗಿ ಕೊಂದ ಅಳಿಯ!

ಬೆಂಗಳೂರು: ಕೇವಲ ಎರಡು ತೊಲೆ ಚಿನ್ನದ ಒಡವೆಗಾಗಿ ಅಳಿಯನೇ ತನ್ನ ಅತ್ತೆಯನ್ನು ಬರ್ಬರವಾಗಿ ಕೊಲೆ ಮಾಡಿರುವ ಭೀಕರ ಘಟನೆ ಬೆಂಗಳೂರಿನ ಯಲಹಂಕದಲ್ಲಿ ಬೆಳಕಿಗೆ ಬಂದಿದೆ.   ​ಹಣ ಹಾಗೂ ಒಡವೆಯ ಆಸೆಗೆ ಬಿದ್ದ ಅಳಿಯ, ಸ್ವಂತ ಅತ್ತೆಯ ಪ್ರಾಣವನ್ನೇ ತೆಗೆಯುವ ಮೂಲಕ ಕ್ರೌರ್ಯದ ಮಿತಿ ಮೀರಿದ್ದಾನೆ. ಆರೋಪಿಯು ವೃದ್ಧೆಯ ಮೇಲಿದ್ದ ಕೇವಲ ೨ ತೊಲೆ ಚಿನ್ನಾಭರಣವನ್ನು ದೋಚುವ ಉದ್ದೇಶದಿಂದ ಈ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ.   ​ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಯಲಹಂಕ ವಲಯದ ಪೊಲೀಸರು…

Read More

ಕ್ಷಣಿಕ ಕೋಪ, ಅಸಂಬದ್ಧ ತಮಾಷೆಗೆ ಬಲಿಯಾಯ್ತು ಯುವಕನ ಪ್ರಾಣ; ಪಾರ್ಟಿಯಲ್ಲಿ ನಡೆದ ಹಲ್ಲೆಗೆ ಮನನೊಂದು ಆತ್ಮಹತ್ಯೆ

ಬೆಂಗಳೂರು: ಪಾರ್ಟಿಯೊಂದರಲ್ಲಿ ಸ್ನೇಹಿತರ ನಡುವೆ ನಡೆದ ಅಸಂಬದ್ಧ ತಮಾಷೆ ಹಾಗೂ ಕ್ಷಣಿಕ ಕೋಪದ ಹಲ್ಲೆಯು ಕೊನೆಗೆ ಯುವಕನೊಬ್ಬನ ಆತ್ಮಹತ್ಯೆಗೆ ಕಾರಣವಾಗಿರುವ ಘೋರ ದುರ್ಘಟನೆ ಸಿಲಿಕಾನ್ ಸಿಟಿಯಲ್ಲಿ ಸಂಭವಿಸಿದೆ.   ​ಮೂಲತಃ ತ್ರಿಪುರಾ ಮೂಲದ, ಬೆಂಗಳೂರಿನ ಕೋರಮಂಗಲದ ಪಬ್ ಒಂದರಲ್ಲಿ ಕೆಲಸ ಮಾಡಿಕೊಂಡಿದ್ದ ತಪಾನ್ ನಾಥ್ (೨೮) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ.   ​ಇತ್ತೀಚೆಗೆ ತಪಾನ್ ನಾಥ್ ತನ್ನ ಸ್ನೇಹಿತರೊಂದಿಗೆ ಪಾರ್ಟಿಯೊಂದಕ್ಕೆ ಹೋಗಿದ್ದಾಗ ಸ್ನೇಹಿತರ ನಡುವೆ ಗಲಾಟೆ ನಡೆದಿದೆ. ಈ ವೇಳೆ ತಮಾಷೆಗಾಗಿಯೋ ಅಥವಾ ಸಿಟ್ಟಿನಿಂದಲೋ ಸ್ನೇಹಿತರು ತಪಾನ್‌ನ…

Read More

Solverwp- WordPress Theme and Plugin