Skip to main content

Police Roundup

ವಿಶೇಷ ವರದಿ

ಮಾರಿಕುಪ್ಪಂ ರೈಲು ನಿಲ್ದಾಣದಲ್ಲಿ ಜಾಗೃತಿ ಅಭಿಯಾನ: ಗಾಂಜಾ ಮಾರಾಟ, ಸರಗಳ್ಳತನ ವಿರುದ್ಧ ಡಿವೈಎಸ್ಪಿ ಎಚ್ಚರಿಕೆ

ಕೆಜಿಎಫ್: ಸಾರ್ವಜನಿಕರ ಸುರಕ್ಷತೆ ಹಾಗೂ ಅಪರಾಧ ನಿಯಂತ್ರಣದ ಉದ್ದೇಶದಿಂದ ಕೆಜಿಎಫ್ ಉಪವಿಭಾಗದ ಡಿವೈಎಸ್ಪಿ ಅವರ ನೇತೃತ್ವದಲ್ಲಿ ಮಾರಿಕುಪ್ಪಂ ರೈಲು ನಿಲ್ದಾಣದಲ್ಲಿ ರೈಲು ಪ್ರಯಾಣಿಕರಿಗಾಗಿ ವಿಶೇಷ ಕಾನೂನು ಅರಿವು ಮತ್ತು ಜಾಗೃತಿ ಅಭಿಯಾನವನ್ನು ನಡೆಸಲಾಯಿತು.   ​ಅಭಿಯಾನದ ವೇಳೆ ರೈಲು ನಿಲ್ದಾಣ ಹಾಗೂ ಅದರ ಸುತ್ತಮುತ್ತಲಿನ ಪರಿಸರದಲ್ಲಿ ಪರಿಶೀಲನೆ ನಡೆಸಿದ ಪೊಲೀಸ್ ಅಧಿಕಾರಿಗಳು, ಗಾಂಜಾ ಮಾರಾಟ ಮತ್ತು ಮಾದಕ ವಸ್ತುಗಳ ಸೇವನೆಯಿಂದಾಗುವ ಅನಾಹುತಗಳ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡಿದರು. ​ ​ಅಪರಾಧಗಳ ತಡೆ: ರೈಲು ಪ್ರಯಾಣದ ಸಂದರ್ಭದಲ್ಲಿ ಸರಗಳ್ಳತನ…

Read More

50 ವರ್ಷದ ಪತ್ರಿಕೋದ್ಯಮ ಸೇವೆಗೆ ರಮೇಶ ಸುರ್ವೆಯವರಿಗೆ ಕೊಪ್ಪಳ ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ಗೌರವ ಸನ್ಮಾನ

ಬಹುಮುಖಿ ವ್ಯಕ್ತಿತ್ವದ ರಮೇಶ ಸುರ್ವೆ ಕಲ್ಯಾಣ ಕರ್ನಾಟಕದ ಕೊಪ್ಪಳ ಜಿಲ್ಲೆಯ ಪ್ರತಿಭಾವಂತ. ಸೂರ್ಯವಂಶ ಕ್ಷತ್ರಿಯ ಅಗಿರುವ ಇವರು. ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ವಿವಿಧ ಕ್ಷೇತ್ರಗಳಲ್ಲಿ ಅಕೆಡೆಮಿಕ್ ಸಾಧನೆ ಮಾಡಿದವರು. ಹತ್ತಾರು ಕ್ಷೇತ್ರಗಳಲ್ಲಿ, 50 ವರ್ಷದ ಸಾಧಕರು. ಚಿತ್ರನಟರಾಗಲು ಬೆಂಗಳೂರಿಗೆ ಬಂದು, ಆದರ್ಶ ಫಿಲಂ ಇನ್ಸಟಿಟ್ಯೂಟ್‍ನಲ್ಲಿ ತರಭೇತಿಗೆ ಸೇರಿದಾಗ, ರಾಷ್ಟ್ರ ಪ್ರಶಸ್ತಿ ಪುರಸ್ಕøತರಾದ ಬಿ.ವಿ. ಕಾರಂತ ಹಾಗೂ ಗಿರೀಶ್ ಕಾಸರವಳ್ಳಿ ಗರಡಿಯಲ್ಲಿ ಆಶ್ರಯ ಪಡೆದವರು. ಇಲ್ಲಿ ಲಂಕೇಶ್, ಗಿರೀಶ್ ಕಾರ್ನಾಡ್‍ರ ಶಿಷ್ಯರಾಗಿ ಗುರುತಿಸಿಕೊಂಡವರು.   ಸಿಂಧನೂರು, ಯಲಬುರ್ಗಾ,…

Read More

Solverwp- WordPress Theme and Plugin