Skip to main content

Police Roundup

ರಾಜ್ಯ ಸುದ್ದಿ

ಭೀಮಾ ನದಿಯ ಅಕ್ರಮ ಮರಳು ಜಪ್ತಿ: ₹713.55 ಲಕ್ಷ ಮೌಲ್ಯದ ಮರಳು ವಶ, ನಾಲ್ವರ ವಿರುದ್ಧ FIR

ಅಫಜಲಪುರ: ಭೀಮಾ ನದಿ ಪಾತ್ರದಿಂದ ಕಾನೂನುಬಾಹಿರವಾಗಿ ಮರಳು ಸಾಗಣೆ ಮಾಡಿ ವಿವಿಧ ಜಮೀನುಗಳಲ್ಲಿ ಅಕ್ರಮವಾಗಿ ಸಂಗ್ರಹಿಸಿಡಲಾಗಿದ್ದ ಬೃಹತ್ ಮರಳು ದಾಸ್ತಾನಿನ ಮೇಲೆ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು ದಿಢೀರ್ ದಾಳಿ ನಡೆಸಿದ್ದಾರೆ.   ​ಕಾರ್ಯಾಚರಣೆಯ ವೇಳೆ ಬರೋಬ್ಬರಿ 1,580 ಮೆಟ್ರಿಕ್ ಟನ್ ಅಕ್ರಮ ಮರಳು ಜಪ್ತಿ ಮಾಡಲಾಗಿದ್ದು, ಇದರ ಅಂದಾಜು ಮೌಲ್ಯ ₹713.55 ಲಕ್ಷ (₹7.13 ಕೋಟಿಗೂ ಹೆಚ್ಚು) ಎಂದು ಅಂದಾಜಿಸಲಾಗಿದೆ.   ​ಕಾರ್ಯಾಚರಣೆಯ ಪ್ರಮುಖ ವಿವರಗಳು: ​ದಾಳಿ ನಡೆದ ಸ್ಥಳ: ಕಲಬುರಗಿ ಜಿಲ್ಲೆಯ ಅಫಜಲಪುರ…

Read More

ಯುವಜನತೆಯಲ್ಲಿ ಹೆಚ್ಚಿದ ಎಚ್‌ಐವಿ ಭೀತಿ: ಕಾಲೇಜು ವಿದ್ಯಾರ್ಥಿಗಳಿಗೆ ತಪಾಸಣೆ ಕಡ್ಡಾಯಗೊಳಿಸಿದ ಆರೋಗ್ಯ ಇಲಾಖೆ

ವಿಶೇಷ ವರದಿ: “ನಾವು ಶಾಲಾ-ಕಾಲೇಜುಗಳಲ್ಲಿ ಓದುವ ದಿನಗಳಲ್ಲಿ ಬಿ.ಸಿ.ಜಿ (BCG), ದಡಾರ, ಪೋಲಿಯೋ ವ್ಯಾಕ್ಸಿನ್ ಕೊಡುತ್ತಿದ್ದರು. ಆದರೆ ಕಾಲ ಬದಲಾಗಿದೆ… ಯುವ ಪೀಳಿಗೆ ಆಧುನಿಕತೆಯತ್ತ ಮುಖ ಮಾಡಿದ್ದರೂ, ರೋಗಗಳ ಸ್ವರೂಪವೂ ಬದಲಾಗಿದೆ!” – ಪ್ರಸ್ತುತ ಪರಿಸ್ಥಿತಿಯನ್ನು ಗಮನಿಸಿದರೆ ಕವಿ ಸಿದ್ದಲಿಂಗಯ್ಯನವರ “ಯಾರಿಗೆ ಬಂತು, ಎಲ್ಲಿಗೆ ಬಂತು ’47ರ ಸ್ವಾತಂತ್ರ್ಯ?” ಎಂಬ ಸಾಲುಗಳು ನೆನಪಾಗುವಂತಿದೆ.   ​ರಾಜ್ಯದಲ್ಲಿ ದಿನೇ ದಿನೇ ಯುವಜನತೆಯಲ್ಲಿ ಹೆಚ್‌ಐವಿ (HIV) ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ, ಆರೋಗ್ಯ ಇಲಾಖೆಯು ಪದವಿ (Degree) ಹಾಗೂ ಎಂಜಿನಿಯರಿಂಗ್ (Engineering)…

Read More

Solverwp- WordPress Theme and Plugin