ಕೋಲ್ಕತ್ತಾ: ಪಶ್ಚಿಮ ಬಂಗಾಳದ ಚುನಾವಣಾ ಕಣದಲ್ಲಿ ರಾಜಕೀಯ ಜಿದ್ದಾಜಿದ್ದಿನ ನಡುವೆಯೇ ಪ್ರಧಾನಿ ನರೇಂದ್ರ ಮೋದಿ ಅವರ ಸರಳ ನಡೆ ಈಗ ದೇಶಾದ್ಯಂತ ಸುದ್ದಿಯಾಗಿದೆ. ರಸ್ತೆ ಬದಿಯ ಚುರುಮುರಿ ವ್ಯಾಪಾರಿಯೊಬ್ಬರ ಅನಿರೀಕ್ಷಿತ ಭೇಟಿ ಮತ್ತು ಹತ್ತು ನಿಮಿಷಗಳ ಕಾಲ ನಡೆದ ಅವರ ಆತ್ಮೀಯ ಸಂವಾದ ವಿಕ್ರಮ್ ಎಂಬ ಸಾಮಾನ್ಯ ವ್ಯಕ್ತಿಯನ್ನು ರಾತ್ರೋರಾತ್ರಿ ಜಾಲತಾಣಗಳಲ್ಲಿ ಚರ್ಚೆಯ ಕೇಂದ್ರಬಿಂದುವಾಗಿಸಿದೆ. ಮೂಲತಃ ಬಿಹಾರದವರಾದ ವಿಕ್ರಮ್, ಕೋಲ್ಕತ್ತಾದಲ್ಲಿ ಸಣ್ಣ ಚುರುಮುರಿ ಅಂಗಡಿ ಇಟ್ಟುಕೊಂಡು ಜೀವನ ಸಾಗಿಸುತ್ತಿರುವ ಶ್ರಮಜೀವಿ. ಬಡತನದ ಕಾರಣಕ್ಕೆ ಕೇವಲ 9ನೇ…
ಫತೇಪುರ (ಉತ್ತರ ಪ್ರದೇಶ): ಶಾಲಾ ಬಾಲಕಿಯರ ಜೊತೆ ಅಸಭ್ಯವಾಗಿ ವರ್ತಿಸಿ, ಕೈ ಹಿಡಿದು ಎಳೆದಾಡಿದ್ದ ಇಬ್ಬರು ಬೀದಿ ಕಾಮುಕರಿಗೆ ಫತೇಪುರ ಪೊಲೀಸರು ನಡುರಸ್ತೆಯಲ್ಲೇ ಸರಿಯಾದ ಪಾಠ ಕಲಿಸಿದ್ದಾರೆ. ಆರೋಪಿಗಳನ್ನು ಬಂಧಿಸಿ ಜೈಲಿಗಟ್ಟುವ ಮುನ್ನ ಪೊಲೀಸರು ನೀಡಿದ ‘ಬಿಸಿ’ ಮುಟ್ಟಿಸುವ ಚಿಕಿತ್ಸೆಯ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರು ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಉತ್ತರ ಪ್ರದೇಶದ ಫತೇಪುರದ ಕೊತ್ವಾಲಿ ವ್ಯಾಪ್ತಿಯ ಐಟಿಐ ರಸ್ತೆಯಲ್ಲಿ ಶಾಲಾ ವಿದ್ಯಾರ್ಥಿನಿಯರು ಮನೆಗೆ ಮರಳುತ್ತಿದ್ದಾಗ ಈ ಘಟನೆ ನಡೆದಿದೆ….