Skip to main content

Police Roundup

ಅಪರಾಧ

ಚಿಕ್ಕಬಳ್ಳಾಪುರ: ₹7 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದ ನಾಡಕಚೇರಿ ಸೆಕ್ರೆಟರಿ ಲೋಕಾಯುಕ್ತ ಬಲೆಗೆ

ಚಿಕ್ಕಬಳ್ಳಾಪುರ: ಜಮೀನಿನ ಖಾತೆ ಮಾಡಿಕೊಡಲು ಬೃಹತ್ ಮೊತ್ತದ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಜಂಗಮಕೋಟೆ ನಾಡಕಚೇರಿಯ ಸೆಕ್ರೆಟರಿ ಮೋಹನ್ ಕುಮಾರ್ ಎಂಬುವವರು ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.   ​ಆರೋಪಿ ಸೆಕ್ರೆಟರಿ ಮೋಹನ್ ಕುಮಾರ್, ಜಮೀನಿನ ಖಾತೆ ಬದಲಾವಣೆ ಮಾಡಿಕೊಡಲು ರೈತ ಬೈರೇಗೌಡ ಎಂಬುವವರಿಂದ ಒಟ್ಟು 7 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಅಲ್ಲದೆ, ಕೆಲಸ ಆರಂಭಿಸಲು 3 ಲಕ್ಷ ರೂಪಾಯಿ ಮುಂಗಡ ಹಣ ನೀಡುವಂತೆ ಒತ್ತಾಯಿಸಿದ್ದರು ಎನ್ನಲಾಗಿದೆ.   ​ಈ ಕುರಿತು ಸಂತ್ರಸ್ತ ರೈತ ಬೈರೇಗೌಡ…

Read More

ಎಚ್ಚರಿಕೆ: ಸೋಷಿಯಲ್ ಮೀಡಿಯಾದಲ್ಲಿ ‘ಬಾಡಿಗೆಗೆ ಬಾಯ್‌ಫ್ರೆಂಡ್’ ಹೆಸರಿನಲ್ಲಿ ಸೈಬರ್ ದಂಧೆ!

ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಇತ್ತೀಚೆಗೆ “Rent a Boyfriend” (ಬಾಡಿಗೆಗೆ ಗೆಳೆಯ) ಎಂಬ ವಿಚಿತ್ರ ಹಾಗೂ ಆಕರ್ಷಕ ಜಾಹೀರಾತುಗಳನ್ನು ಮುನ್ನಲೆಗೆ ತಂದು ಸಾರ್ವಜನಿಕರನ್ನು ವಂಚಿಸುವ ಹೊಸ ಜಾಲವೊಂದು ಸಕ್ರಿಯವಾಗಿದೆ.   ​ಕಾಫಿ ಡೇಟ್, ಸಿನಿಮಾ ಅಥವಾ ಹೊರಾಂಗಣ ಸುತ್ತಾಟಕ್ಕೆ ಇಂತಿಷ್ಟು ದರ ಎಂದು ದರಪಟ್ಟಿ ಪ್ರಕಟಿಸಿ ಜನರನ್ನು ಸೆಳೆಯಲಾಗುತ್ತಿದೆ. ಆದರೆ ಈ ಆಕರ್ಷಕ ಆಫರ್‌ಗಳ ಹಿಂದೆ ದೊಡ್ಡ ಮಟ್ಟದ ಸೈಬರ್ ಅಪರಾಧ ಅಡಗಿದೆ ಎಂದು ಸೈಬರ್ ತಜ್ಞರು ಮುನ್ನೆಚ್ಚರಿಕೆ ನೀಡಿದ್ದಾರೆ.   ​ವಂಚನೆ ನಡೆಯುವ ಪ್ರಮುಖ ಹಂತಗಳು:…

Read More

Solverwp- WordPress Theme and Plugin