Skip to main content

Police Roundup

ವಿಶೇಷ ವರದಿ

ವನ್ಯಜೀವಿ ಸಂರಕ್ಷಕ, ಕಾಳಿಂಗ ಸರ್ಪಗಳ ಆಪ್ತ ಗೆಳೆಯ ಮಹಮ್ಮದ್ ಅನೀಸ್ ವಿಧಿವಶ: ನಾಗರಹೊಳೆಯಲ್ಲಿ ಶೋಕ ಸಾಗರ

ನಾಗರಹೊಳೆ: ವನ್ಯಜೀವಿ ಸಂರಕ್ಷಣೆ ಮತ್ತು ಉರಗಗಳ ಅಧ್ಯಯನ ಕ್ಷೇತ್ರದಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದ ಖ್ಯಾತ ಉರಗತಜ್ಞ “ಸ್ನೇಕ್ ಅನೀಸ್” ಎಂದೇ ಪ್ರಸಿದ್ಧರಾಗಿದ್ದ ಮಹಮ್ಮದ್ ಅನೀಸ್ (55) ಅವರು ಶ್ವಾಸಕೋಶದ ಸೋಂಕಿನಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಅವರ ಅಗಲಿಕೆ ವನ್ಯಜೀವಿ ಮತ್ತು ಪರಿಸರ ಸಂರಕ್ಷಣಾ ವಲಯಕ್ಕೆ ತುಂಬಲಾರದ ನಷ್ಟವನ್ನುಂಟು ಮಾಡಿದೆ.   ಮೂಲತಃ ಬೆಂಗಳೂರಿನವರಾದ ಮಹಮ್ಮದ್ ಅನೀಸ್ ಅವರು, ಅಪಾಯಕಾರಿ ಪರಿಸ್ಥಿತಿಗಳಲ್ಲೂ ಅತ್ಯಂತ ಧೈರ್ಯ ಮತ್ತು ತಾಳ್ಮೆಯಿಂದ ಸಾವಿರಾರು ಹಾವುಗಳನ್ನು ರಕ್ಷಿಸಿ ಜನರ ಪ್ರಾಣ…

Read More

‘ಪುರುಷರನ್ನು ಕೊಲ್ಲುವುದು ಹೇಗೆ?’: ಮೆಟ್ರೋದಲ್ಲಿ ಯುವತಿ ಹಿಡಿದಿದ್ದ ಪುಸ್ತಕದ ಶೀರ್ಷಿಕೆ ನೋಡಿ ಬೆಚ್ಚಿಬಿದ್ದ ಪ್ರಯಾಣಿಕರು!

ಬೆಂಗಳೂರು: ಮೆಟ್ರೋ ರೈಲಿನಲ್ಲಿ ಪ್ರತಿದಿನ ಲಕ್ಷಾಂತರ ಜನರು ತಮ್ಮದೇ ಲೋಕದಲ್ಲಿ ಪ್ರಯಾಣಿಸುತ್ತಿರುತ್ತಾರೆ. ಕೆಲವರು ಮೊಬೈಲ್‌ನಲ್ಲಿ ಬ್ಯುಸಿಯಾಗಿದ್ದರೆ, ಇನ್ನು ಕೆಲವರು ಪುಸ್ತಕ ಓದುವುದರಲ್ಲಿ ತಲ್ಲೀನರಾಗಿರುತ್ತಾರೆ. ಆದರೆ, ಇತ್ತೀಚೆಗೆ ನಮ್ಮ ನಮ್ಮ ಮೆಟ್ರೋ ಪ್ರಯಾಣದ ವೇಳೆ ಯುವತಿಯೊಬ್ಬಳು ಕೈಯಲ್ಲಿ ಹಿಡಿದಿದ್ದ ಪುಸ್ತಕದ ವಿಲಕ್ಷಣ ಶೀರ್ಷಿಕೆ (ಟೈಟಲ್) ಕಂಡು ಸುತ್ತಮುತ್ತಲಿದ್ದ ಪ್ರಯಾಣಿಕರೆಲ್ಲಾ ಒಂದು ಕ್ಷಣ ಶಾಕ್ ಆದ ಘಟನೆ ನಡೆದಿದೆ.   ​ಆಕೆ ಹಿಡಿದಿದ್ದ ಪುಸ್ತಕದ ಹೆಸರು ಬೇರೇನೂ ಅಲ್ಲ… “How to Kill Men and Get Away With…

Read More

Solverwp- WordPress Theme and Plugin