Skip to main content

Police Roundup

ರಾಜ್ಯ ಸುದ್ದಿ

ವಿಧಾನ ಪರಿಷತ್ ಉಪಸಭಾಪತಿ ಸ್ಥಾನಕ್ಕೆ ಉಮಾಶ್ರೀ ಹೆಸರು ಪ್ರಸ್ತಾವನೆ: ಸಿಎಂ ನೇತೃತ್ವದ ನಿಯೋಗದಿಂದ ಸಲ್ಲಿಕೆ

ಬೆಂಗಳೂರು: ವಿಧಾನ ಪರಿಷತ್‌ನ ಉಪಸಭಾಪತಿ ಹುದ್ದೆಗೆ ಹಿರಿಯ ನಟಿ ಹಾಗೂ ಮೇಲ್ಮನೆ ಸದಸ್ಯೆ ಉಮಾಶ್ರೀ ಅವರ ಹೆಸರನ್ನು ಅಧಿಕೃತವಾಗಿ ಸೂಚಿಸಿ ಪ್ರಸ್ತಾವನೆ ಸಲ್ಲಿಸಲಾಗಿದೆ.   ​ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಸಮ್ಮುಖದಲ್ಲಿ ವಿಧಾನ ಪರಿಷತ್‌ನ ಸಭಾನಾಯಕ ಯತೀಂದ್ರ ಸಿದ್ದರಾಮಯ್ಯ ಅವರು ಮೇಲ್ಮನೆ ಕಾರ್ಯದರ್ಶಿಯವರಿಗೆ ಸೋಮವಾರ ಈ ಕುರಿತಾದ ಪ್ರಸ್ತಾವನೆಯನ್ನು ಹಸ್ತಾಂತರಿಸಿದರು.   ​ಈ ಪ್ರಮುಖ ಸಂದರ್ಭದಲ್ಲಿ ನಾಯಕರಾದ ಗೋವಿಂದರಾಜ್, ಬಸನಗೌಡ ಬಾದರ್ಲಿ, ಚನ್ನರಾಜ್ ಹಟ್ಟಿಹೊಳಿ ಸೇರಿದಂತೆ ಹಲವು ಪ್ರಮುಖ ಜನಪ್ರತಿನಿಧಿಗಳು ಹಾಜರಿದ್ದರು. ಉಮಾಶ್ರೀ ಅವರ ಸುದೀರ್ಘ ಸಾರ್ವಜನಿಕ…

Read More

ಮನೆ ರಿಪೇರಿ ಮಾಡುತ್ತಿದ್ದ ಕೆಲಸಗಾರರಿಗೆ ಸಿಕ್ತು 100 ಕೋಟಿ ಮೌಲ್ಯದ ಚಿನ್ನ: ಗೋಡೆಯಿಂದ ಹೊರಬಂತು ಬಂಗಾರದ ನಾಣ್ಯಗಳ ನಿಧಿ!

ಬೆಲ್ಜಿಯಂ: ಹಳೆಯ ಮನೆಯೊಂದರ ನವೀಕರಣ ಕಾರ್ಯದಲ್ಲಿ ನಿರತರಾಗಿದ್ದ ಕಾರ್ಮಿಕರಿಗೆ ಕೋಟ್ಯಂತರ ರೂಪಾಯಿ ಮೌಲ್ಯದ ಅಪಾರ ಪ್ರಮಾಣದ ಚಿನ್ನ ಮತ್ತು ನಾಣ್ಯಗಳ ನಿಧಿ ಪತ್ತೆಯಾಗಿರುವ ರೋಚಕ ಘಟನೆ ಬೆಲ್ಜಿಯಂನ ಈಸ್ಟ್ ಫ್ಲಾಂಡರ್ಸ್‌ನಲ್ಲಿ ನಡೆದಿದೆ.   ​ಇಲ್ಲಿನ ಹಳೆಯ ಕಟ್ಟಡವೊಂದರಲ್ಲಿ ಹೊಸ ಒಳಚರಂಡಿ ಕೊಳವೆಗಳನ್ನು ಅಳವಡಿಸಲು ಅಡಿಪಾಯ ಕೊರೆಯುವ ಕೆಲಸ ನಡೆಯುತ್ತಿತ್ತು. ಈ ವೇಳೆ ಗೋಡೆಯ ಒಳಗಿನಿಂದ ಹಳದಿ ಬಣ್ಣದ ನಾಣ್ಯಗಳು ಹೊರಬರಲು ಪ್ರಾರಂಭಿಸಿವೆ. ಆರಂಭದಲ್ಲಿ ಇವು ಸಾಮಾನ್ಯ 1 ಯೂರೋ ನಾಣ್ಯಗಳಿರಬಹುದು ಎಂದು ಭಾವಿಸಿದ್ದ ಕಾರ್ಮಿಕರಿಗೆ, ಕೊರೆಯುತ್ತಿದ್ದಂತೆ ಚಿನ್ನದ…

Read More

Solverwp- WordPress Theme and Plugin