Skip to main content

Police Roundup

Day: September 19, 2026

ಕ್ವಾರಿ ಅಕ್ರಮಕ್ಕೆ ಕಡಿವಾಣವೋ… ದಂಡದ ಬಿಸಿ ಕ್ವಾರಿ ಮಾಲೀಕರಿಗೋ?

ಹಾವೇರಿ: ಪರವಾನಗಿ ನಿಯಮಗಳನ್ನು ಉಲ್ಲಂಘಿಸಿ ಕಲ್ಲು ಗಣಿಗಾರಿಕೆ ನಡೆಸಿದ ಆರೋಪದ ಹಿನ್ನೆಲೆಯಲ್ಲಿ ಹಾವೇರಿ ಜಿಲ್ಲೆಯ 46 ಕಲ್ಲು ಕ್ವಾರಿ ಹಾಗೂ ಕ್ರಷರ್ ಗುತ್ತಿಗೆದಾರರಿಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಒಟ್ಟು ₹26.32 ಕೋಟಿ ದಂಡ ವಿಧಿಸಿ ಕಾರಣ ಕೇಳಿ ನೋಟಿಸ್ ಜಾರಿ ಮಾಡಿದೆ.   ​ವಿಶೇಷವೆಂದರೆ, ಈ ದಂಡದ ಪಟ್ಟಿಯಲ್ಲಿ ಸಕ್ಕರೆ ಮತ್ತು ಜವಳಿ ಸಚಿವ ಹಾಗೂ ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ ರುದ್ರಪ್ಪ ಲಮಾಣಿ ಅವರ ರಾಣೆಬೆನ್ನೂರು ತಾಲೂಕಿನ ಹುಣಸಿಕಟ್ಟಿ ಬಳಿಯ ಕ್ವಾರಿಯೂ ಸೇರಿದ್ದು,…

Read More

ಪಟಾಕಿ ಕೊಡಿಸುವುದಾಗಿ ನಂಬಿಸಿ 13 ವರ್ಷದ ಬಾಲಕನ ಕಿಡ್ನ್ಯಾಪ್: ಮುಖದ ಮೇಲೆ ಸಿಮೆಂಟ್ ಸ್ಲ್ಯಾಬ್ ಎಸೆದು ಭೀಕರ ಕೊಲೆ!

ಬೆಂಗಳೂರು: ಪಟಾಕಿ ಕೊಡಿಸುವುದಾಗಿ ನೆರೆಮನೆಯ 13 ವರ್ಷದ ಬಾಲಕನನ್ನು ಕಾರಿನಲ್ಲಿ ಕರೆದೊಯ್ದು, ಹಣಕ್ಕಾಗಿ ಬೇಡಿಕೆಯಿಟ್ಟು ಬಳಿಕ ಭೀಕರವಾಗಿ ಕೊಲೆ ಮಾಡಿರುವ ಆಘಾತಕಾರಿ ಘಟನೆ ಯಲಹಂಕದ ವಿನಾಯಕ ನಗರದಲ್ಲಿ ನಡೆದಿದೆ.   ​ಯಲಹಂಕದ ವಿನಾಯಕ ನಗರ ನಿವಾಸಿ ಪ್ರಜ್ವಲ್ (13) ಕೊಲೆಯಾದ ದುರ್ದೈವಿ ಬಾಲಕ. ನೆರೆಮನೆಯ ನಿವಾಸಿ ಭಾಸ್ಕರ್ ರೆಡ್ಡಿ ಎಂಬಾತನೇ ಈ ಕೃತ್ಯ ಎಸಗಿದ ಸೈಕೋ ಕಿಲ್ಲರ್.   ​ಹಣಕ್ಕಾಗಿ ಬೆದರಿಕೆ – ರಕ್ತಪಿಪಾಸುಗಳ ಅಮಾನವೀಯ ಕೃತ್ಯ: ಸಂಜೆ ವೇಳೆ ಪಟಾಕಿ ತರೋಣ ಬಾ ಎಂದು ನಂಬಿಸಿ…

Read More

Solverwp- WordPress Theme and Plugin