Skip to main content

Police Roundup

Day: September 18, 2026

ಚನ್ನಗಿರಿ: ಅತ್ತೆಯ ಸ್ನೇಹಿತನ ಜೊತೆ ಸೊಸೆಯ ಅಕ್ರಮ ಸಂಬಂಧ; ಗಂಡನ ಕೊಲೆ ಶಂಕೆ, ಸತ್ಯ ಬಿಚ್ಚಿಟ್ಟ ಮಗಳು!

ಚನ್ನಗಿರಿ (ದಾವಣಗೆರೆ): ಅತ್ತೆಯ ಸ್ನೇಹಿತನ ಜೊತೆ ಸೊಸೆ ಅಕ್ರಮ ಸಂಬಂಧ ಹೊಂದಿದ್ದು, ಗಂಡನನ್ನೇ ಕೊಲೆಗೈದು ಆತ್ಮಹತ್ಯೆ ಎಂದು ಬಿಂಬಿಸಲು ಯತ್ನಿಸಿರುವ ಭೀಕರ ಘಟನೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಅಜ್ಜಿಹಳ್ಳಿಯಲ್ಲಿ ಬೆಳಕಿಗೆ ಬಂದಿದೆ.   ​ಅಜ್ಜಿಹಳ್ಳಿಯ ನಿವಾಸಿ ಶಕ್ತಿಕುಮಾರ್ ಎಂಬಾತ ಮನೆಯಲ್ಲಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಆರಂಭದಲ್ಲಿ ಇದು ಆತ್ಮಹತ್ಯೆ ಎಂದೇ ಭಾವಿಸಲಾಗಿತ್ತು. ಆದರೆ, ಶಕ್ತಿಕುಮಾರ್‌ನ ಮುಗ್ಧ ಮಗಳು ಅಸಲಿ ಸತ್ಯವನ್ನು ಬಿಚ್ಚಿಟ್ಟಿದ್ದು, ಪ್ರಕರಣಕ್ಕೆ ಭಾರಿ ತಿರುವು ಸಿಕ್ಕಿದೆ.   ​ಘಟನೆಯ ಹಿನ್ನೆಲೆ: ಶಕ್ತಿಕುಮಾರ್ ತಾಯಿ…

Read More

ಒಡಿಶಾದಲ್ಲಿ ಗಣೇಶ ವಿಸರ್ಜನೆ ವೇಳೆ ದುರಂತ: ವಿವಿಧೆಡೆ ನದಿಯಲ್ಲಿ ಮುಳುಗಿ 24 ಗಂಟೆಗಳಲ್ಲಿ 9 ಮಂದಿ ಸಾವು

ಭುವನೇಶ್ವರ: ಒಡಿಶಾದಲ್ಲಿ ಗಣೇಶ ಚತುರ್ಥಿ ಸಂಭ್ರಮದ ನಡುವೆಯೇ ಭಾರಿ ಶೋಕಾವೃತ ವಾತಾವರಣ ನಿರ್ಮಾಣವಾಗಿದೆ. ಗಣೇಶ ಮೂರ್ತಿ ವಿಸರ್ಜನೆಗಾಗಿ ನದಿ ಹಾಗೂ ಕೆರೆಗಳಿಗೆ ತೆರಳಿದ್ದ ವೇಳೆ ಸಂಭವಿಸಿದ ಸರಣಿ ಮುಳುಗುವ ದುರಂತಗಳಲ್ಲಿ ಕಳೆದ 24 ಗಂಟೆಗಳಲ್ಲಿ ಒಟ್ಟು 9 ಜನರು ಪ್ರಾಣ ಕಳೆದುಕೊಂಡಿದ್ದಾರೆ.   ​ರಾಜ್ಯದ ವಿವಿಧ ಜಲಮೂಲಗಳಲ್ಲಿ ಒಟ್ಟು 14 ಮುಳುಗುವ ಘಟನೆಗಳು ವರದಿಯಾಗಿದ್ದು, ಗಂಜಾಂ ಜಿಲ್ಲೆಯ ಹಿಂಜಿಲಿಕಟು, ಸುಂದರ್‌ಗಢ, ಭದ್ರಕ್‌, ಕೊರಾಪುಟ್‌ ಹಾಗೂ ಕಲಹಂಡಿ ಜಿಲ್ಲೆಗಳಲ್ಲಿ ಈ ಅನಾಹುತಗಳು ಸಂಭವಿಸಿವೆ. ಜಗತ್‌ಸಿಂಗ್‌ಪುರ ಜಿಲ್ಲೆಯ ಎರಸಮಾ ತಾಲೂಕಿನ…

Read More

Solverwp- WordPress Theme and Plugin