Skip to main content

Police Roundup

ಅಪರಾಧ

ಲವ್ ಜಿಹಾದ್ ಆರೋಪಿತ ಅಪ್ರಾಪ್ತೆಯ ಆತ್ಮಹತ್ಯೆ ಪ್ರಕರಣ: ಕರ್ತವ್ಯ ಲೋಪ ಎಸಗಿದ ಗರಗ ಸಿಪಿಐ ಶಿವಯೋಗಿ ಲೋಹಾರ್ ಅಮಾನತು!

ಧಾರವಾಡ: ಇಡೀ ಜಿಲ್ಲೆಯನ್ನೇ ಬೆಚ್ಚಿಬೀಳಿಸಿದ್ದ ಅಪ್ರಾಪ್ತ ಬಾಲಕಿಯ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತೀವ್ರ ಕರ್ತವ್ಯ ಲೋಪ ಹಾಗೂ ಬೇಜವಾಬ್ದಾರಿ ಎಸಗಿದ ಆರೋಪದ ಹಿನ್ನೆಲೆಯಲ್ಲಿ ಗರಗ ಪೊಲೀಸ್ ಇನ್ಸ್‌ಪೆಕ್ಟರ್ (ಸಿಪಿಐ) ಶಿವಯೋಗಿ ಲೋಹಾರ್ ಅವರನ್ನು ಅಮಾನತುಗೊಳಿಸಲಾಗಿದೆ. ಧಾರವಾಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಗುಂಜನ್ ಆರ್ಯ ಅವರು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತು (ಸಸ್ಪೆಂಡ್) ಆದೇಶ ಹೊರಡಿಸಿದ್ದಾರೆ.   ಕಳೆದ ಮೇ 8ರಂದು ಗರಗ ಗ್ರಾಮದ ಪೂರ್ಣಿಮಾ ವಡ್ಡರ್ ಎಂಬ ಅಪ್ರಾಪ್ತ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿದ್ದಳು. ಈ ಘಟನೆಯನ್ನು…

Read More

ಪತ್ನಿ ಓಡಿಹೋಗಲು ಸಹಕರಿಸಿದ ವೈಷಮ್ಯ: ಮಂಗಳೂರಿನ ಭೀಕರ ಕೊಲೆ ಪ್ರಕರಣದ ಇಬ್ಬರು ಆರೋಪಿಗಳು ಪಣಂಬೂರು ಪೊಲೀಸರ ವಶಕ್ಕೆ!

ಮಂಗಳೂರು: ನಗರದ ಜೋಕಟ್ಟೆಯಲ್ಲಿ ನಡೆದಿದ್ದ ಯುವಕನೋರ್ವನ ಕುತ್ತಿಗೆ ಕೊಯ್ದು ಬರ್ಬರವಾಗಿ ಕೊಲೆಗೈದ ಪ್ರಕರಣವನ್ನು ಭೇದಿಸುವಲ್ಲಿ ಪಣಂಬೂರು ಠಾಣಾ ಪೊಲೀಸರು ಯಶಸ್ವಿಯಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪತಿ ಸೇರಿದಂತೆ ಬಿಹಾರ ಮೂಲದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.   ಬಂಧಿತ ಆರೋಪಿಗಳು: ​ಪ್ರಶಾಂತ್ ಕುಮಾರ್ (೩೬), ನಿವಾಸಿ: ಶಿವಾಜಿ ನಗರ, ದರ್ಬಾಂಗಾ ಜಿಲ್ಲೆ, ಬಿಹಾರ (ಎಂಆರ್‌ಪಿಎಲ್‌ನಲ್ಲಿ ವೆಲ್ಡರ್). ​ಪಿಂಕೂ ಮಹ್ತೋ (೩೩), ನಿವಾಸಿ: ಧರಮ್‌ಪುರ್ ಟಿಕಹಾ ಗ್ರಾಮ, ವೈಶಾಲಿ ಜಿಲ್ಲೆ, ಬಿಹಾರ (ಬಾರ್ ಬೆಂಡಿಂಗ್ ಕಾರ್ಮಿಕ). ​ಮೃತಪಟ್ಟ ಯುವಕ: ಚಂದನ್ ಚೌಹಾನ್…

Read More

Solverwp- WordPress Theme and Plugin