Skip to main content

Police Roundup

ಅಪರಾಧ

ಕಳ್ಳತನ ಪ್ರಕರಣಗಳ ಭೇದನೆ: ವಿಜಯನಗರ ಪೊಲೀಸರ ದಕ್ಷತೆಗೆ ಎಸ್‌ಪಿ ಶ್ಲಾಘನೆ

ವಿಜಯನಗರ: ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ದಾಖಲಾಗಿದ್ದ ಸಾಲು ಸಾಲು ಕಳ್ಳತನ ಪ್ರಕರಣಗಳನ್ನು ಅತ್ಯಂತ ಸಮರ್ಥವಾಗಿ ಭೇದಿಸುವಲ್ಲಿ ಹೊಸಪೇಟೆ ಹಾಗೂ ಹರಪನಹಳ್ಳಿ ಉಪವಿಭಾಗದ ಪೊಲೀಸರು ಯಶಸ್ವಿಯಾಗಿದ್ದಾರೆ. ಕರ್ತವ್ಯದಕ್ಷತೆ ಮೆರೆದ ಅಧಿಕಾರಿಗಳು ಮತ್ತು ಸಿಬ್ಬಂದಿಯ ಈ ಸಾಧನೆಗೆ ಜಿಲ್ಲಾ ಪೊಲೀಸ್ ಅಧೀಕ್ಷಕರು (ಎಸ್‌ಪಿ) ಮುಕ್ತಕಂಠದಿಂದ ಪ್ರಶಂಸಿಸಿದ್ದಾರೆ.   ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದಿದ್ದ ಕಳ್ಳತನ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿದ್ದ ಪೊಲೀಸ್ ಇಲಾಖೆ, ತನಿಖೆಯನ್ನು ತ್ವರಿತಗೊಳಿಸಿತ್ತು. ಕಾರ್ಯಾಚರಣೆಗೆ ಇಳಿದ ವಿಶೇಷ ಪೊಲೀಸ್ ತಂಡವು ಚಾಣಾಕ್ಷತನದಿಂದ ಆರೋಪಿಗಳ ಸುಳಿವು ಪತ್ತೆಹಚ್ಚಿ, ಅವರನ್ನು…

Read More

₹70,000 ಲಂಚ ಪಡೆಯುತ್ತಿದ್ದಾಗ ಎಸಿಬಿ ಬಲೆಗೆ ಬಿದ್ದ ಚೆರ್ಯಾಲ ತಹಶೀಲ್ದಾರ್

ಸಿದ್ದಿಪೇಟೆ (ತೆಲಂಗಾಣ): ಭೂ ಪರಿವರ್ತನೆಗೆ ಸಂಬಂಧಿಸಿದ ಫೈಲ್ ಪ್ರಕ್ರಿಯೆಗೊಳಿಸಲು ದೂರುದಾರರಿಂದ ಬರೋಬ್ಬರಿ 70,000 ರೂಪಾಯಿ ಲಂಚ ಸ್ವೀಕರಿಸುತ್ತಿದ್ದ ಚೆರ್ಯಾಲ ಮಂಡಲದ ತಹಶೀಲ್ದಾರ್ ಅವರನ್ನು ಭ್ರಷ್ಟಾಚಾರ ವಿರೋಧಿ ಬ್ಯೂರೋ (ACB) ಅಧಿಕಾರಿಗಳು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ.   ​ಸಿದ್ದಿಪೇಟೆ ಜಿಲ್ಲೆಯ ಚೆರ್ಯಾಲ ಮಂಡಲದ ತಹಶೀಲ್ದಾರ್ ಕೊರ್ರಾ ದಿಲೀಪ್ ನಾಯಕ್ ಎಸಿಬಿ ಬಲೆಗೆ ಬಿದ್ದ ಲಂಚಬುರುಕ ಅಧಿಕಾರಿಯಾಗಿದ್ದಾರೆ.   ಪೊಲೀಸ್ ಮೂಲಗಳ ಪ್ರಕಾರ, ನಾಗಪುರಿ ಗ್ರಾಮದ ವ್ಯಾಪ್ತಿಯಲ್ಲಿ 11 ನಾಲಾ (NALA – ಕೃಷಿಯೇತರ ಭೂಮಿ) ಪರಿವರ್ತನೆಗೆ ಸಂಬಂಧಿಸಿದ…

Read More

Solverwp- WordPress Theme and Plugin