ಧಾರ್ಮಿಕ ಜಗತ್ತು: ಭಗವಾನ್ ಶಿವನ ಸಾಕ್ಷಾತ್ಕಾರ ಮತ್ತು ದರ್ಶನ ಪಡೆಯಬೇಕು ಎಂಬ ಏಕೈಕ ಮಹದಾಸೆಯಿಂದ ಹಿಂದೂ ತಪಸ್ವಿಯೊಬ್ಬರು ಕಳೆದ 12 ವರ್ಷಗಳಿಂದ ನಿಂತುಕೊಂಡೇ ಕಠಿಣ ತಪಸ್ಸು ಆಚರಿಸುತ್ತಿರುವ ಅಪರೂಪದ ಹಾಗೂ ವಿಸ್ಮಯಕಾರಿ ಘಟನೆ ಬೆಳಕಿಗೆ ಬಂದಿದೆ. ನಾಗಾ ಸಾಧು ಪಂಥಕ್ಕೆ ಸೇರಿದ ‘ಖರೇಶ್ವರಿ ಬಾಬಾ’ ಎಂದೇ ಪ್ರಖ್ಯಾತರಾಗಿರುವ ದೂಲಾಲ್ ಗಿರಿ ಜಿ ಮಹಾರಾಜ್ ಅವರೇ ಈ ಕಠಿಣ ಜೀವಿತಾವಧಿ ವ್ರತ ಕೈಗೊಂಡಿರುವ ವಿಲಕ್ಷಣ ಸಾಧು. ಮಾಹಿತಿಗಳ ಪ್ರಕಾರ, ದೂಲಾಲ್ ಗಿರಿ ಜಿ ಮಹಾರಾಜ್ ಅವರು ಆಧ್ಯಾತ್ಮ…
ಬೆಂಗಳೂರು: ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರವು (KSLSA) ಖಾಲಿ ಇರುವ 2 ವಾಹನ ಚಾಲಕ ಹುದ್ದೆಗಳ ಭರ್ತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಈ ಕುರಿತು ಅಧಿಕೃತ ನೇಮಕಾತಿ ಅಧಿಸೂಚನೆ ಹೊರಬಿದ್ದಿದ್ದು, ನೇರ ನೇಮಕಾತಿ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಜೂನ್ 25 ಕೊನೆಯ ದಿನಾಂಕವಾಗಿದೆ. ಹುದ್ದೆ ಮತ್ತು ವೇತನದ ವಿವರ ಹುದ್ದೆಯ ಹೆಸರು: ವಾಹನ ಚಾಲಕ (Driver) ಒಟ್ಟು ಹುದ್ದೆಗಳು: 02 ವೇತನ ಶ್ರೇಣಿ: ಆಯ್ಕೆಯಾಗುವ ಅಭ್ಯರ್ಥಿಗಳಿಗೆ…