ಬೆಂಗಳೂರು: ಕೆಪಿಸಿಸಿ (KPCC) ಪ್ರಧಾನ ಕಾರ್ಯದರ್ಶಿ ಹಾಗೂ ಪ್ರಭಾವಿ ಮುಖಂಡ ಅಬ್ಬಾಸ್ ಅವರ ಹತ್ಯೆಗೆ ನಡೆದಿದ್ದ ಭೀಕರ ಸಂಚೊಂದನ್ನು ಪೊಲೀಸರು ಪತ್ತೆಹಚ್ಚಿದ್ದು, ರಾಜ್ಯ ರಾಜಕಾರಣದಲ್ಲಿ ತಲ್ಲಣ ಸೃಷ್ಟಿಸಿದೆ. ಅಬ್ಬಾಸ್ ಅವರನ್ನು ಮುಗಿಸಲು ಸಿದ್ಧತೆ ನಡೆಸಿದ್ದ ಹಂತಕನೊಬ್ಬ ಚಾಮರಾಜನಗರದ ದಟ್ಟ ಕಾಡಿನಲ್ಲಿ ಗನ್ ಫೈರಿಂಗ್ ಅಭ್ಯಾಸ ನಡೆಸಿರುವ ಆಘಾತಕಾರಿ ಮಾಹಿತಿ ಈಗ ತನಿಖೆಯಿಂದ ಹೊರಬಿದ್ದಿದೆ. ವಿಶ್ವಾಸಾರ್ಹ ಮೂಲಗಳ ಪ್ರಕಾರ, ಹತ್ಯೆಯ ಸುಪಾರಿ ಪಡೆದಿದ್ದ ಶೂಟರ್, ಕೃತ್ಯವನ್ನು ಅಚ್ಚುಕಟ್ಟಾಗಿ ಜರಗಿಸಲು ಚಾಮರಾಜನಗರ ಜಿಲ್ಲೆಯ ಅರಣ್ಯ ಪ್ರದೇಶವನ್ನು ಆಯ್ದುಕೊಂಡಿದ್ದ. ಯಾರಿಗೂ…
ಕೋಲಾರ: ಜಿಲ್ಲೆಯ ಮಾಲೂರು ತಾಲೂಕಿನ ಮಾದನಹಟ್ಟಿ ಸಮೀಪ್ ಇರುವ ಫ್ಲಿಪ್ಕಾರ್ಟ್ ಕಂಪನಿಯ ಹಬ್ನಲ್ಲಿ ಗ್ರಾಹಕರಿಗೆ ಡೆಲಿವರಿ ಮಾಡಲು ಪ್ಯಾಕ್ ಮಾಡಿ ಇಡಲಾಗಿದ್ದ 10 ದುಬಾರಿ ಮೊಬೈಲ್ ಫೋನ್ಗಳನ್ನು ಕಳವು ಮಾಡಿದ್ದ ಮಾಜಿ ನೌಕರನನ್ನು ಮಾಲೂರು ಪೊಲೀಸರು ಭೇಟಿಯಾಡಿದ್ದು, ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇಂದುಮಂಗಲ ಗ್ರಾಮದ ನಿವಾಸಿ ವಿಶ್ವಾಸ್ ಬಂಧಿತ ಆರೋಪಿ. ಈತ ಈ ಹಿಂದೆ ಅದೇ ಫ್ಲಿಪ್ಕಾರ್ಟ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿ ವಿಶ್ವಾಸ್ ತಾನು ಕೆಲಸ ಬಿಟ್ಟಿದ್ದರೂ ಸಹ,…