ಶಿವಮೊಗ್ಗ/ಹಾವೇರಿ: ಹಿಂದೂ ಪಂಚಾಂಗದ ಅತ್ಯಂತ ಪವಿತ್ರ ಮಾಸಗಳಲ್ಲೊಂದಾದ ‘ಅಧಿಕ ಮಾಸ’ವು (ಪುರುಷೋತ್ತಮ ಮಾಸ) ಈ ವರ್ಷ ಮೇ 17 ಭಾನುವಾರದಿಂದ ಪ್ರಾರಂಭವಾಗಿ ಜೂನ್ 15 ಸೋಮವಾರದವರೆಗೆ ನಡೆಯಲಿದೆ. ಈ ಜ್ಯೇಷ್ಠ ಅಧಿಕ ಮಾಸದ ಪವಿತ್ರ ದಿನಗಳಲ್ಲಿ ಶಿವಮೊಗ್ಗ ಮತ್ತು ಹಾವೇರಿ ಜಿಲ್ಲೆಯ ಮೂರು ಪ್ರಸಿದ್ಧ ಆಂಜನೇಯ ಸ್ವಾಮಿಗಳ ದರ್ಶನ ಯಾತ್ರೆಗೆ ಭಕ್ತ ವಲಯದಲ್ಲಿ ಭಾರೀ ಮಹತ್ವ ವ್ಯಕ್ತವಾಗಿದೆ. ಕರ್ನಾಟಕದ ಉತ್ತರ ಭಾಗದಲ್ಲಿರುವ ಅತ್ಯಂತ ಜಾಗೃತ ಕ್ಷೇತ್ರಗಳಾದ ಶಾಂತೇಶ, ಕಾಂತೇಶ ಮತ್ತು ಭ್ರಾಂತೇಶ ಆಂಜನೇಯ ಸ್ವಾಮಿಗಳನ್ನು ಅಧಿಕ…
ಬೆಂಗಳೂರು: ಶಾಂತಿ, ಸೌಹಾರ್ದತೆ ಮತ್ತು ತಂತ್ರಜ್ಞಾನದ ಹಬ್ ಎಂದು ಹೆಸರಾಗಿದ್ದ ಸಿಲಿಕಾನ್ ಸಿಟಿ ಬೆಂಗಳೂರು ಇತ್ತೀಚಿನ ದಿನಗಳಲ್ಲಿ ಪುಡಿ ಪೋಕರಿಗಳು ಮತ್ತು ಗಲ್ಲಿ ರೌಡಿಗಳ ಅಟ್ಟಹಾಸಕ್ಕೆ ನಲುಗುತ್ತಿದೆ. ಸಾರ್ವಜನಿಕ ರಸ್ತೆಗಳಲ್ಲಿ ಮಚ್ಚು, ಲಾಂಗುಗಳನ್ನು ಝಳಪಿಸುವುದು, ಸಾರ್ವಜನಿಕರಿಗೆ ಬೆದರಿಕೆ ಹಾಕುವುದು ಹಾಗೂ ಅದೇ ದೃಶ್ಯಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ “ಬಿಲ್ಡಪ್ ರೀಲ್ಸ್” ಗಳನ್ನಾಗಿ ಮಾಡಿ ಮೆರೆಯುವುದು ಇತ್ತೀಚಿನ ದಿನಗಳಲ್ಲಿ ಒಂದು ಅಪಾಯಕಾರಿ ಟ್ರೆಂಡ್ ಆಗಿ ಬದಲಾಗಿದೆ. ”ನಮ್ಮ ಬೆಂಗಳೂರಿಗೆ ಏನಾಗುತ್ತಿದೆ? ಪುಡಿ ರೌಡಿಗಳಿಗೆ ಕಾನೂನಿನ ಭಯವೇ ಇಲ್ಲವೇ?” ಎಂದು ಸಾಮಾನ್ಯ…