Skip to main content

Police Roundup

ವಿಶೇಷ ವರದಿ

ಬ್ಯಾಂಕ್ ಖಾತೆಯಲ್ಲಿದ್ದ ₹19 ಸಾವಿರಕ್ಕಾಗಿ ಮೃತ ತಂಗಿಯ ಅಸ್ಥಿಪಂಜರ ಅಗೆದು ಬ್ಯಾಂಕಿಗೆ ತಂದ ಅಣ್ಣ!

ಶಹಜಹಾನ್‌ಪುರ (ಉತ್ತರ ಪ್ರದೇಶ): ಹಣದ ಹಪಾಹಪಿಗೆ ಬಿದ್ದ ಮನುಷ್ಯ ಎಂತಹ ಅಮಾನವೀಯ ಕೃತ್ಯಕ್ಕೂ ಹೇಸುವುದಿಲ್ಲ ಎನ್ನುವುದಕ್ಕೆ ಸಾಕ್ಷಿಯಾದ ಘಟನೆಯೊಂದು ಉತ್ತರ ಪ್ರದೇಶದ ಶಹಜಹಾನ್‌ಪುರ ಜಿಲ್ಲೆಯಲ್ಲಿ ನಡೆದಿದೆ. ಮೃತ ತಂಗಿಯ ಬ್ಯಾಂಕ್ ಖಾತೆಯಲ್ಲಿದ್ದ ಕೇವಲ 19,300 ರೂಪಾಯಿಗಳನ್ನು ಪಡೆಯಲು ವ್ಯಕ್ತಿಯೊಬ್ಬ ಆಕೆಯ ಅಸ್ಥಿಪಂಜರವನ್ನೇ ಅಗೆದು ತೆಗೆದು ಬ್ಯಾಂಕಿಗೆ ಹೊತ್ತು ತಂದಿದ್ದಾನೆ!   ಜಿಲ್ಲೆಯ ಭಾನ್ಪುರ ಗ್ರಾಮದ ನಿವಾಸಿ ಪರಶುರಾಮ್ ಎಂಬಾತನೇ ಈ ವಿಚಿತ್ರ ಕೃತ್ಯವೆಸಗಿದವನು. ಈತನ ತಂಗಿ ಸುಮಾರು ಮೂರು ವರ್ಷಗಳ ಹಿಂದೆಯೇ ಅನಾರೋಗ್ಯದಿಂದ ಮೃತಪಟ್ಟಿದ್ದಳು. ಆಕೆಯ ಬ್ಯಾಂಕ್…

Read More

ಬನ್ನೇರುಘಟ್ಟ ಜೈವಿಕ ಉದ್ಯಾನವನ ಹೊಸ ಮೈಲಿಗಲ್ಲು: ₹64 ಕೋಟಿಗೂ ಅಧಿಕ ಆದಾಯ ಸಂಗ್ರಹ

ಬೆಂಗಳೂರು: ಪ್ರಕೃತಿ ಮತ್ತು ವನ್ಯಜೀವಿ ಪ್ರೇಮಿಗಳ ನೆಚ್ಚಿನ ತಾಣವಾಗಿರುವ ಬನ್ನೇರುಘಟ್ಟ ಜೈವಿಕ ಉದ್ಯಾನವನವು ಪ್ರಸಕ್ತ ಸಾಲಿನಲ್ಲಿ ದಾಖಲೆ ಪ್ರಮಾಣದ ಆದಾಯ ಗಳಿಸುವ ಮೂಲಕ ಹೊಸ ಮೈಲಿಗಲ್ಲು ನಿರ್ಮಿಸಿದೆ. ಪ್ರವಾಸಿಗರ ಸಂಖ್ಯೆಯಲ್ಲಿನ ಗಣನೀಯ ಏರಿಕೆಯು ಉದ್ಯಾನವನದ ಈ ಸಾಧನೆಗೆ ಪ್ರಮುಖ ಕಾರಣವಾಗಿದೆ.   ​ದಾಖಲೆಯ ಆದಾಯ ಮತ್ತು ಪ್ರವಾಸಿಗರ ಭೇಟಿ: 2024-26ನೇ ಆರ್ಥಿಕ ಅವಧಿಯಲ್ಲಿ ಉದ್ಯಾನವನವು ಒಟ್ಟು ₹64 ಕೋಟಿ 23 ಲಕ್ಷ ಆದಾಯವನ್ನು ಸಂಗ್ರಹಿಸಿದೆ. ಪ್ರವಾಸಿಗರ ಸಂಖ್ಯೆಯಲ್ಲೂ ಗಮನಾರ್ಹ ಪ್ರಗತಿ ಕಂಡುಬಂದಿದ್ದು, 2024-25ನೇ ಸಾಲಿನಲ್ಲಿ 21 ಲಕ್ಷ…

Read More

Solverwp- WordPress Theme and Plugin