Skip to main content

Police Roundup

ವಿಶೇಷ ವರದಿ

ಚಿಕ್ಕೋಡಿಯ ರವಿ ಮದ್ರಾಸಿ ಅವರ ಐತಿಹಾಸಿಕ ಜಾಗತಿಕ ದಾಖಲೆ: 925 ಡಿಜಿಟಲ್ ಪ್ರಮಾಣಪತ್ರಗಳ ಸಾಧಕನಿಗೆ ಗೌರವಾನ್ವಿತ ಡಾಕ್ಟರೇಟ್ ಮತ್ತು ‘ಭಾರತ ವಿಭೂಷಣ’ ಪ್ರಶಸ್ತಿ ಗೌರವ!

ಚಿಕ್ಕೋಡಿ: ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯ ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ವಲಯದಲ್ಲಿ ಹೆಮ್ಮೆಯ ಅಲೆಯೊಂದು ಎದ್ದಿದೆ. ಆನ್‌ಲೈನ್ ರಸಪ್ರಶ್ನೆಗಳು, ರಾಷ್ಟ್ರೀಯ ಪ್ರತಿಜ್ಞೆಗಳು ಸೇರಿದಂತೆ ವಿವಿಧ ಸ್ಪರ್ಧೆಗಳಲ್ಲಿ ಸತತವಾಗಿ ಭಾಗವಹಿಸಿ ಜಾಗತಿಕ ಮಟ್ಟದಲ್ಲಿ ದಾಖಲೆ ಬರೆದಿರುವ ಚಿಕ್ಕೋಡಿಯ ರವಿ ಕಾಡಪ್ಪ ಮದ್ರಾಸಿ ಅವರಿಗೆ ನವದೆಹಲಿಯ ಪ್ರತಿಷ್ಠಿತ ಸಂಸ್ಥೆಗಳಿಂದ ಗೌರವಾನ್ವಿತ ಡಾಕ್ಟರೇಟ್ ಹಾಗೂ ಅತ್ಯುನ್ನತ ‘ಭಾರತ ವಿಭೂಷಣ’ ಪ್ರಶಸ್ತಿ ಒಲಿದು ಬಂದಿದೆ. ಈ ಮೂಲಕ ಅವರು ಈಗ ಅಧಿಕೃತವಾಗಿ “ಡಾ. ರವಿ ಮದ್ರಾಸಿ” ಆಗಿ ಹೊರಹೊಮ್ಮಿದ್ದಾರೆ.   ಇತ್ತೀಚೆಗಷ್ಟೇ ನವದೆಹಲಿಯ ಪ್ರತಿಷ್ಠಿತ…

Read More

ಲೋಕಾಯುಕ್ತ ಬಿಗ್ ಶಾಕ್: ₹15 ಲಕ್ಷ ಭ್ರಷ್ಟ ಲಂಚ ಸ್ವೀಕರಿಸುತ್ತಿದ್ದಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಬೆಸ್ಕಾಂ AEE ಬಸವರಾಜಯ್ಯ!

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಲೋಕಾಯುಕ್ತ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಬರೋಬ್ಬರಿ 15 ಲಕ್ಷ ರೂಪಾಯಿ ಲಂಚದ ಹಣವನ್ನು ಸ್ವೀಕರಿಸುತ್ತಿದ್ದ ಬೆಸ್ಕಾಂ ಸಹಾಯಕ ಕಾರ್ಯಪಾಲಕ ಎಂಜಿನಿಯರ್ (AEE) ಅಧಿಕಾರಿಯನ್ನು ತಡೆದು, ರೆಡ್ ಹ್ಯಾಂಡ್ ಆಗಿ ಬಲೆಗೆ ಬೀಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ​ರಾಜಾಜಿನಗರ ಬೆಸ್ಕಾಂ (BESCOM) ಕಚೇರಿಯ AEE ಬಸವರಾಜಯ್ಯ ಲೋಕಾಯುಕ್ತ ಬಲೆಗೆ ಬಿದ್ದ ಮಹಾ ಭ್ರಷ್ಟ ಅಧಿಕಾರಿಯಾಗಿದ್ದಾರೆ.   ಎಲೆಕ್ಟ್ರಾನಿಕ್ ಸಿಟಿ ವ್ಯಾಪ್ತಿಯ ದೊಡ್ಡ ಸಂಸ್ಥೆಯೊಂದರ ವಿದ್ಯುತ್ ಬಿಲ್‌ನಲ್ಲಿ (Electric City Bill) ವಿಧಿಸಲಾಗಿದ್ದ ಭಾರಿ ಪ್ರಮಾಣದ ದಂಡದ…

Read More

Solverwp- WordPress Theme and Plugin