Police Roundup

Day: May 31, 2026

ಚಿಕ್ಕೋಡಿಯ ರವಿ ಮದ್ರಾಸಿ ಅವರ ಐತಿಹಾಸಿಕ ಜಾಗತಿಕ ದಾಖಲೆ: 925 ಡಿಜಿಟಲ್ ಪ್ರಮಾಣಪತ್ರಗಳ ಸಾಧಕನಿಗೆ ಗೌರವಾನ್ವಿತ ಡಾಕ್ಟರೇಟ್ ಮತ್ತು ‘ಭಾರತ ವಿಭೂಷಣ’ ಪ್ರಶಸ್ತಿ ಗೌರವ!

ಚಿಕ್ಕೋಡಿ: ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯ ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ವಲಯದಲ್ಲಿ ಹೆಮ್ಮೆಯ ಅಲೆಯೊಂದು ಎದ್ದಿದೆ. ಆನ್‌ಲೈನ್ ರಸಪ್ರಶ್ನೆಗಳು, ರಾಷ್ಟ್ರೀಯ ಪ್ರತಿಜ್ಞೆಗಳು ಸೇರಿದಂತೆ ವಿವಿಧ ಸ್ಪರ್ಧೆಗಳಲ್ಲಿ ಸತತವಾಗಿ ಭಾಗವಹಿಸಿ ಜಾಗತಿಕ ಮಟ್ಟದಲ್ಲಿ ದಾಖಲೆ ಬರೆದಿರುವ ಚಿಕ್ಕೋಡಿಯ ರವಿ ಕಾಡಪ್ಪ ಮದ್ರಾಸಿ ಅವರಿಗೆ ನವದೆಹಲಿಯ ಪ್ರತಿಷ್ಠಿತ ಸಂಸ್ಥೆಗಳಿಂದ ಗೌರವಾನ್ವಿತ ಡಾಕ್ಟರೇಟ್ ಹಾಗೂ ಅತ್ಯುನ್ನತ ‘ಭಾರತ ವಿಭೂಷಣ’ ಪ್ರಶಸ್ತಿ ಒಲಿದು ಬಂದಿದೆ. ಈ ಮೂಲಕ ಅವರು ಈಗ ಅಧಿಕೃತವಾಗಿ “ಡಾ. ರವಿ ಮದ್ರಾಸಿ” ಆಗಿ ಹೊರಹೊಮ್ಮಿದ್ದಾರೆ.   ಇತ್ತೀಚೆಗಷ್ಟೇ ನವದೆಹಲಿಯ ಪ್ರತಿಷ್ಠಿತ…

Read More

ಕೆಂಗೇರಿಯ ಚಿತ್ರಕೂಟ ಕೌಶಲ್ಯ ಶಾಲೆಯಲ್ಲಿ ಭಾರಿ ಅಗ್ನಿ ಅವಘಡ; ಸಮಯಪ್ರಜ್ಞೆಯಿಂದ ತಪ್ಪಿದ ದೊಡ್ಡ ದುರಂತ, ಮಕ್ಕಳು ಸುರಕ್ಷಿತ!

ಬೆಂಗಳೂರು: ರಾಜಧಾನಿಯ ಕೆಂಗೇರಿ ಉಪನಗರದ ನಾಗದೇವನಹಳ್ಳಿಯಲ್ಲಿರುವ ಪ್ರಸಿದ್ಧ ಚಿತ್ರಕೂಟ ಕೌಶಲ್ಯ ಶಾಲೆಯಲ್ಲಿ (Chitrakoota School) ಶನಿವಾರ ಬೆಳಿಗ್ಗೆ ದಿಢೀರ್ ಅಗ್ನಿ ಅವಘಡ ಸಂಭವಿಸಿದೆ. ಶಾಲಾ ಕಟ್ಟಡದ ಐದನೇ ಮಹಡಿಯಲ್ಲಿ ಕಾಣಿಸಿಕೊಂಡ ಬೆಂಕಿಯ ಕೆನ್ನಾಲಿಗೆಗೆ ಪೀಠೋಪಕರಣಗಳು ಹಾಗೂ ಇತರೆ ಬೆಲೆಬಾಳುವ ವಸ್ತುಗಳು ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿವೆ.   ಶನಿವಾರ ಬೆಳಿಗ್ಗೆ ಸುಮಾರು 10 ಗಂಟೆಯ ವೇಳೆಗೆ ಶಾಲೆಯ 5ನೇ ಮಹಡಿಯಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದು, ನೋಡನೋಡುತ್ತಿದ್ದಂತೆ ಇಡೀ ಕಟ್ಟಡದ ತುಂಬಾ ದಟ್ಟವಾದ ಹೊಗೆ ಆವರಿಸಿಕೊಂಡಿದೆ. ಇದರಿಂದಾಗಿ ಆವರಣದಲ್ಲಿದ್ದ ವಿದ್ಯಾರ್ಥಿಗಳು…

Read More

Solverwp- WordPress Theme and Plugin