Police Roundup

Day: May 15, 2026

ಶಿವಮೊಗ್ಗದಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಗೆ ಹೆಚ್ಚಿದ ಒತ್ತಾಯ: ರಾಜಕೀಯ ಇಚ್ಛಾಶಕ್ತಿಯ ಕೊರತೆಗೆ ಸಾರ್ವಜನಿಕರ ಆಕ್ರೋಶ

ಶಿವಮೊಗ್ಗ: ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗ ಜಿಲ್ಲೆಯಲ್ಲಿ ಹೈಕೋರ್ಟ್ ಸಂಚಾರಿ ಪೀಠವನ್ನು ಸ್ಥಾಪಿಸಬೇಕೆಂಬ ಹೋರಾಟ ಇದೀಗ ತೀವ್ರ ಸ್ವರೂಪ ಪಡೆದುಕೊಂಡಿದೆ. ಆದರೆ, ಈ ಪ್ರಕ್ರಿಯೆಯಲ್ಲಿ ಸ್ಥಳೀಯ ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆ ಮತ್ತು ಆಡಳಿತಾತ್ಮಕ ವಿಳಂಬ ಧೋರಣೆ ಸಾರ್ವಜನಿಕರ ಹಾಗೂ ವಕೀಲರ ತೀವ್ರ ಕೆಂಗಣ್ಣಿಗೆ ಗುರಿಯಾಗಿದೆ. ಮತ್ತೊಂದೆಡೆ, ಕರಾವಳಿ (ಮಂಗಳೂರು) ಮತ್ತು ಮಲೆನಾಡು (ಶಿವಮೊಗ್ಗ) ಭಾಗದ ನಡುವೆ ಪೀಠಕ್ಕಾಗಿ ತೀವ್ರ ಪೈಪೋಟಿ ಆರಂಭವಾಗಿದ್ದು, ಶಿವಮೊಗ್ಗ ತನ್ನ ಹಕ್ಕಿಗಾಗಿ ಹೋರಾಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.   ಬೆಂಗಳೂರು ಪ್ರಧಾನ ಹೈಕೋರ್ಟ್‌ನ ಕಾರ್ಯದೊತ್ತಡವನ್ನು ಕಡಿಮೆ…

Read More

ದೇವಸ್ಥಾನದ ಹುಂಡಿಗೆ ಕನ್ನ ಹಾಕಿದ ಖದೀಮ: ದೇವರ ತ್ರಿಶೂಲದಿಂದಲೇ ಹುಂಡಿ ಒಡೆದ ಕಳ್ಳನ ಕೈಚಳಕ ಸಿಸಿಟಿವಿಯಲ್ಲಿ ಸೆರೆ!

ಬೆಂಗಳೂರು: ಸಿ.ವಿ. ರಾಮನ್ ನಗರದ ಅಯ್ಯನರೆಡ್ಡಿ ಪಾಳ್ಯದಲ್ಲಿರುವ ದೇವಸ್ಥಾನವೊಂದರಲ್ಲಿ ತಡರಾತ್ರಿ ಭೀಕರ ಕಳ್ಳತನ ನಡೆದಿದ್ದು, ದೇವರ ಮುಂದಿದ್ದ ತ್ರಿಶೂಲದಿಂದಲೇ ಹುಂಡಿ ಒಡೆದು ನಗದು ದೋಚಿರುವ ಕರುಣಾಜನಕ ಘಟನೆ ಬೆಳಕಿಗೆ ಬಂದಿದೆ. ಕಳ್ಳ ದೇವಸ್ಥಾನದೊಳಗೆ ನುಗ್ಗಿ ಕೃತ್ಯ ಎಸಗಿರುವ ಸಂಪೂರ್ಣ ದೃಶ್ಯಾವಳಿಗಳು ಅಲ್ಲಿನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ​ಮೇ 13ರ ಮುಂಜಾನೆ ಸುಮಾರು 2 ಗಂಟೆಯ ಜಾವದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ.   ದೇವಸ್ಥಾನಕ್ಕೆ ಒಂಟಿಯಾಗಿ ಎಂಟ್ರಿ ಕೊಟ್ಟ ಕಳ್ಳ, ಮೊದಲಿಗೆ ಹುಂಡಿಯ ಬೀಗ ಒಡೆಯಲು ಹರಸಾಹಸ…

Read More

Solverwp- WordPress Theme and Plugin