ಬೆಂಗಳೂರು: ಬೆಳಗ್ಗೆ ಎದ್ದ ತಕ್ಷಣ ಹಸಿರು ಪರಿಸರ, ಶುದ್ಧ ಗಾಳಿಯನ್ನು ಆಸ್ವಾದಿಸಬೇಕಾದ ಬೆಂಗಳೂರಿನ ನಾಗರಿಕರು ಇಂದು ರಸ್ತೆಗಿಳಿದರೆ ಸಾಕು, ಮೂಗು ಮುಚ್ಚಿಕೊಳ್ಳಬೇಕಾದ ದುಸ್ಥಿತಿ ನಿರ್ಮಾಣವಾಗಿದೆ. ನಗರದ ಸೌಂದರ್ಯವನ್ನು ಕಾಪಾಡಬೇಕಾದ ಕಸದ ಗಾಡಿಗಳೇ (Garbage Trucks) ಇಂದು ನಗರದ ಪಾಲಿಗೆ ಅತಿ ದೊಡ್ಡ ಶಾಪವಾಗಿ ಪರಿಣಮಿಸಿವೆ. ‘ಗ್ರೇಟರ್ ಬೆಂಗಳೂರು ಅಥಾರಿಟಿ’ (GBA) ಎಂಬ ಹೊಸ ಆಡಳಿತ ವ್ಯವಸ್ಥೆ ಜಾರಿಗೆ ಬಂದಿದ್ದರೂ, ಕಸದ ಗಾಡಿಗಳ ದುಸ್ಥಿತಿ ಮಾತ್ರ ಇನ್ನು ಆ ಕಲ್ಲಿನ ಯುಗದಲ್ಲೇ ಉಳಿದುಕೊಂಡಿದೆ. ಫಿಟ್ನೆಸ್ ಇಲ್ಲ, ಹೊಗೆಯೋ…
ಧನ್ಬಾದ್ (ಜಾರ್ಖಂಡ್): ತಾನು ಪ್ರೀತಿಸಿದ ವಿವಾಹಿತ ಪ್ರೇಮಿಯನ್ನು ಪೊಲೀಸರು ಬಂಧಿಸಿದ್ದಾರೆಂಬ ಕಾರಣಕ್ಕೆ ಆಕ್ರೋಶಗೊಂಡ ಯುವತಿಯೊಬ್ಬಳು, ಆತನ ಬಿಡುಗಡೆಗೆ ಆಗ್ರಹಿಸಿ ಬರೋಬ್ಬರಿ ೯೦ ನಿಮಿಷಗಳ ಕಾಲ ಹೈವೋಲ್ಟೇಜ್ ಮೊಬೈಲ್ ಟವರ್ ಏರಿ ಹೈಡ್ರಾಮಾ ಸೃಷ್ಟಿಸಿರುವ ಘಟನೆ ಜಾರ್ಖಂಡ್ನಲ್ಲಿ ನಡೆದಿದೆ. ಈ ನಾಟಕೀಯ ದೃಶ್ಯದ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ. ಜಾರ್ಖಂಡ್ನ ಧನ್ಬಾದ್ ನಿವಾಸಿಯಾದ ದೇವಂತಿ ಕುಮಾರಿ ಎಂಬಾಕೆಯೇ ಈ ಹೈವೋಲ್ಟೇಜ್ ಹಠಕ್ಕೆ ಬಿದ್ದ ಯುವತಿ ಎಂದು ಗುರುತಿಸಲಾಗಿದೆ. ಸ್ಥಳೀಯರ ಮಾಹಿತಿಯ ಪ್ರಕಾರ, ದೇವಂತಿ…