Skip to main content

Police Roundup

ರಾಜ್ಯ ಸುದ್ದಿ

ರಸ್ತೆಯಲ್ಲಿ ಪುಂಡಾಟಿಕೆ, ಬೈಕ್ ಸಾಹಸ ಪ್ರದರ್ಶಿಸಿದ ಸವಾರರಿಗೆ ಪೊಲೀಸರಿಂದ ‘ಖಾಕಿ’ ಬಿಸಿ; ಪ್ರಕರಣ ದಾಖಲು

ಬೆಂಗಳೂರು: ಸಿಲಿಕಾನ್ ಸಿಟಿಯ ಸಾರ್ವಜನಿಕ ರಸ್ತೆಗಳಲ್ಲಿ ಜೀವದ ಹಂಗು ತೊರೆದು ಅಪಾಯಕಾರಿ ರೀತಿಯಲ್ಲಿ ಬೈಕ್ ಸ್ಟಂಟ್‌ ಹಾಗೂ ಸಾಹಸ ಪ್ರದರ್ಶಿಸುತ್ತಿದ್ದ ಪುಂಡ ಸವಾರರಿಗೆ ಬೆಂಗಳೂರು ಪೊಲೀಸರು ಕಠಿಣ ಖಾಕಿ ಬಿಸಿ ಮುಟ್ಟಿಸಿದ್ದಾರೆ. ನಿಯಮ ಉಲ್ಲಂಘಿಸಿ ಸಾರ್ವಜನಿಕರ ಪ್ರಾಣಕ್ಕೆ ಕುತ್ತು ತರುತ್ತಿದ್ದ ಸವಾರರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.   ​ನಗರದ ಪ್ರಮುಖ ರಸ್ತೆಗಳಲ್ಲಿ ಇತ್ತೀಚಿನ ದಿನಗಳಲ್ಲಿ ವೀಲಿಂಗ್ ಹಾಗೂ ಬೈಕ್ ಸಾಹಸಗಳ ಪುಂಡಾಟಿಕೆ ಹೆಚ್ಚಾಗುತ್ತಿದ್ದು, ಇದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು. ಅಪಾಯಕಾರಿ ಸ್ಟಂಟ್‌ಗಳ ಮೂಲಕ…

Read More

ಬೆಂಗಳೂರು: ಕೇವಲ ೨ ತೊಲೆ ಚಿನ್ನಕ್ಕಾಗಿ ಅತ್ತೆಯನ್ನೇ ಬರ್ಬರವಾಗಿ ಕೊಂದ ಅಳಿಯ!

ಬೆಂಗಳೂರು: ಕೇವಲ ಎರಡು ತೊಲೆ ಚಿನ್ನದ ಒಡವೆಗಾಗಿ ಅಳಿಯನೇ ತನ್ನ ಅತ್ತೆಯನ್ನು ಬರ್ಬರವಾಗಿ ಕೊಲೆ ಮಾಡಿರುವ ಭೀಕರ ಘಟನೆ ಬೆಂಗಳೂರಿನ ಯಲಹಂಕದಲ್ಲಿ ಬೆಳಕಿಗೆ ಬಂದಿದೆ.   ​ಹಣ ಹಾಗೂ ಒಡವೆಯ ಆಸೆಗೆ ಬಿದ್ದ ಅಳಿಯ, ಸ್ವಂತ ಅತ್ತೆಯ ಪ್ರಾಣವನ್ನೇ ತೆಗೆಯುವ ಮೂಲಕ ಕ್ರೌರ್ಯದ ಮಿತಿ ಮೀರಿದ್ದಾನೆ. ಆರೋಪಿಯು ವೃದ್ಧೆಯ ಮೇಲಿದ್ದ ಕೇವಲ ೨ ತೊಲೆ ಚಿನ್ನಾಭರಣವನ್ನು ದೋಚುವ ಉದ್ದೇಶದಿಂದ ಈ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ.   ​ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಯಲಹಂಕ ವಲಯದ ಪೊಲೀಸರು…

Read More

Solverwp- WordPress Theme and Plugin