Skip to main content

Police Roundup

ವಿಶೇಷ ವರದಿ

ಮಾದರಿ ಹೆಜ್ಜೆ: ತೈಲ ಬೆಲೆ ಏರಿಕೆ ಹಿನ್ನೆಲೆ ಬೆಂಗಾವಲು ವಾಹನ ವಾಪಸ್ ಮಾಡಿದ ಶಾಸಕ ಎ.ಎಸ್. ಪೊನ್ನಣ್ಣ!

ಮಡಿಕೇರಿ: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮವಾಗಿ ದೇಶದಲ್ಲಿ ತೈಲ ಬೆಲೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ, ಕೊಡಗು ಜಿಲ್ಲೆಯ ವಿರಾಜಪೇಟೆ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್. ಪೊನ್ನಣ್ಣ ಅವರು ಅತ್ಯಂತ ಮಹತ್ವದ ಹಾಗೂ ಮಾದರಿ ನಿರ್ಧಾರವೊಂದನ್ನು ಕೈಗೊಂಡಿದ್ದಾರೆ.   ​ತಮಗೆ ಸರ್ಕಾರದ ವತಿಯಿಂದ ನೀಡಲಾಗಿರುವ ಪೊಲೀಸ್ ಬೆಂಗಾವಲು (ಎಸ್ಕಾರ್ಟ್) ವಾಹನವನ್ನು ತಕ್ಷಣದಿಂದಲೇ ಹಿಂಪಡೆಯುವಂತೆ ಕೋರಿ ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಕೆ. ರಾಮರಾಜನ್ ಅವರಿಗೆ ಶಾಸಕರು ಅಧಿಕೃತ ಪತ್ರ ಬರೆದಿದ್ದಾರೆ.   ಕ್ಯಾಬಿನೆಟ್ ದರ್ಜೆಯ ಸ್ಥಾನಮಾನ…

Read More

ಅಕ್ರಮ ಸಂಬಂಧದ ಕರಾಳ ಮುಖ: ನಿವೃತ್ತ ಎಸ್‌ಐ ಪುತ್ರಿಯ ಭೀಕರ ಕೊಲೆ, ಶವ ಜಮೀನಿನಲ್ಲಿ ಪತ್ತೆ!

ತೂತ್ತುಕುಡಿ: ಇಲ್ಲಿನ ಶಂಕರಪೇರಿ ಹೌಸಿಂಗ್ ಬೋರ್ಡ್ ಕಾಲನಿಯಲ್ಲಿ ಅಕ್ರಮ ಸಂಬಂಧದ ಹಿನ್ನೆಲೆಯಲ್ಲಿ ನಿವೃತ್ತ ಸಬ್ ಇನ್ಸ್‌ಪೆಕ್ಟರ್ ಅವರ ಪುತ್ರಿಯನ್ನು ಪ್ರಿಯಕರನ ಪತ್ನಿಯೇ ಉಸಿರುಗಟ್ಟಿಸಿ ಕೊಲೆ ಮಾಡಿ, ಶವವನ್ನು ಜಮೀನಿನಲ್ಲಿ ಹೂತುಹಾಕಿರುವ ಅತ್ಯಂತ ಆಘಾತಕಾರಿ ಘಟನೆ ತಡವಾಗಿ ಬೆಳಕಿಗೆ ಬಂದಿದೆ.   ​ನಿವೃತ್ತ ಎಸ್‌ಐ ಸೆಲ್ಲದುರೈ ಅವರ ಪುತ್ರಿ ಬೃಂದಾದೇವಿ (34) ಕೊಲೆಯಾದ ದುರ್ದೈವಿ. ಈಕೆಗೆ ಇಬ್ಬರು ಮಕ್ಕಳಿದ್ದು, ಪತಿ ಕೃಷ್ಣಕುಮಾರ್ ಕುವೈತ್‌ನಲ್ಲಿ ಉದ್ಯೋಗದಲ್ಲಿದ್ದಾರೆ. ನೆರೆಮನೆಯ ವೆಲ್ಡಿಂಗ್ ಕಾಂಟ್ರಾಕ್ಟರ್ ಮರಿಮುತ್ತು (42) ಎಂಬಾತನೊಂದಿಗೆ ಬೃಂದಾದೇವಿಗೆ ಇದ್ದ ಅನೈತಿಕ ಸಂಬಂಧವೇ…

Read More

Solverwp- WordPress Theme and Plugin