ಬೆಂಗಳೂರು: ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿನ ಕಪ್ಪು ಚುಕ್ಕೆಗಳನ್ನು ತೊಡೆದುಹಾಕಲು ಸರ್ಕಾರ ಮತ್ತು ಇಲಾಖೆ ಭಾರಿ ಕಾರ್ಯಾಚರಣೆಗೆ ಮುಂದಾಗಿದೆ. ಕಳೆದ ಎರಡು ವರ್ಷಗಳಲ್ಲಿ (ಜನವರಿ 2024 ರಿಂದ ಜನವರಿ 2026 ರವರೆಗೆ) ಭ್ರಷ್ಟಾಚಾರ, ದುರ್ವರ್ತನೆ ಮತ್ತು ಕ್ರಿಮಿನಲ್ ಚಟುವಟಿಕೆಗಳಲ್ಲಿ ಭಾಗಿಯಾದ ಒಟ್ಟು 713 ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಯನ್ನು ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ. ಇಲಾಖೆಯ ಈ ದಿಟ್ಟ ಕ್ರಮವು ಪೊಲೀಸ್ ಪಡೆಯಲ್ಲಿ ಸಂಚಲನ ಮೂಡಿಸಿದ್ದು, ಆಂತರಿಕ ಭ್ರಷ್ಟಾಚಾರಕ್ಕೆ ಬ್ರೇಕ್ ಹಾಕುವ ‘ಶುದ್ಧೀಕರಣ’ ಪ್ರಕ್ರಿಯೆ ಎಂದು ವಿಶ್ಲೇಷಿಸಲಾಗುತ್ತಿದೆ….
ನವದೆಹಲಿ: ರೈಲಿನಲ್ಲಿ ಕನ್ಫರ್ಮ್ ಟಿಕೆಟ್ ಇದ್ದರೆ ಸಾಕು, ನಿರಾತಂಕವಾಗಿ ಪ್ರಯಾಣಿಸಬಹುದು ಎಂದು ನೀವು ಭಾವಿಸಿದ್ದರೆ ಈ ಸುದ್ದಿ ನಿಮಗಾಗಿ. ಇತ್ತೀಚೆಗೆ ಮಹಿಳಾ ಪ್ರಯಾಣಿಕರೊಬ್ಬರು ಕನ್ಫರ್ಮ್ ಟಿಕೆಟ್ ಹೊಂದಿದ್ದರೂ ಕೇವಲ ಒಂದು ತಾಂತ್ರಿಕ ತಪ್ಪಿನಿಂದಾಗಿ ₹2,560 ದಂಡ ಪಾವತಿಸಬೇಕಾದ ಘಟನೆ ನಡೆದಿದೆ. ರಾಜಸ್ಥಾನದ ಮಹಿಳೆಯೊಬ್ಬರು ಒಂದು ತಿಂಗಳ ಮೊದಲೇ AC 2-Tier ಟಿಕೆಟ್ ಕಾಯ್ದಿರಿಸಿದ್ದರು. ಆದರೆ ಪ್ರಯಾಣದ ದಿನ ಅವರು ಟಿಕೆಟ್ನಲ್ಲಿ ನಮೂದಿಸಿದ್ದ ‘ಬೋರ್ಡಿಂಗ್ ಸ್ಟೇಷನ್’ (ರೈಲು ಹತ್ತಬೇಕಿದ್ದ ನಿಲ್ದಾಣ) ನಲ್ಲಿ ರೈಲು ಹತ್ತದೆ, ಅದರ ಮುಂದಿನ…