Skip to main content

Police Roundup

ವಿಶೇಷ ವರದಿ

ದೇಶಕ್ಕೇ ಫಸ್ಟ್ ರ‍್ಯಾಂಕ್ ಪಡೆದ ಅಥಣಿಯ ಮಣ್ಣಿನ ಮಗ: IFS ಪರೀಕ್ಷೆಯಲ್ಲಿ ಕನ್ನಡಿಗನ ಐತಿಹಾಸಿಕ ಸಾಧನೆ!

ಬೆಳಗಾವಿ: ಛಲವೊಂದಿದ್ದರೆ ಹಳ್ಳಿಯ ಪ್ರತಿಭೆಯೂ ದೇಶದ ಶ್ರೇಷ್ಠ ಮಟ್ಟದ ಪರೀಕ್ಷೆಯಲ್ಲಿ ಅತ್ಯುನ್ನತ ಸಾಧನೆ ಮಾಡಬಲ್ಲದು ಎಂಬುದನ್ನು ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಯುವಕ ಸಾಬೀತುಪಡಿಸಿದ್ದಾರೆ. ಕೇಂದ್ರ ಲೋಕಸೇವಾ ಆಯೋಗ (UPSC) ಪ್ರಕಟಿಸಿದ ಭಾರತೀಯ ಅರಣ್ಯ ಸೇವೆ (IFS) ಪರೀಕ್ಷೆಯಲ್ಲಿ ಅಥಣಿಯ ಬಸವರಾಜ್ ದರೇಪ್ಪ ಕೆಂಪವಾಡ ಅಖಿಲ ಭಾರತ ಮಟ್ಟದಲ್ಲಿ ಪ್ರಥಮ ರ‍್ಯಾಂಕ್ ಪಡೆದು ಇಡೀ ದೇಶವೇ ಕರ್ನಾಟಕದತ್ತ ತಿರುಗಿ ನೋಡುವಂತೆ ಮಾಡಿದ್ದಾರೆ.   ಅಥಣಿ ತಾಲೂಕಿನ ಸವದಿ ಗ್ರಾಮದ ಸಾಮಾನ್ಯ ರೈತ ಕುಟುಂಬದ ಹಿನ್ನೆಲೆಯ ಬಸವರಾಜ್, ಯಾವುದೇ…

Read More

“ದೇವರೂ ಕುಡಿತಾರೆ, ಸಚಿವರೂ ಕುಡಿತಾರೆ!”: ಮದ್ಯಪಾನದ ಬಗ್ಗೆ ಸಿಎಂ ಸಿದ್ದರಾಮಯ್ಯ ಅಚ್ಚರಿಯ ಹೇಳಿಕೆ

ಬೆಂಗಳೂರು: ಮದ್ಯಪಾನದ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೀಡಿರುವ ಮಾರ್ಮಿಕ ಹೇಳಿಕೆಯೊಂದು ಈಗ ರಾಜ್ಯಾದ್ಯಂತ ಭಾರಿ ಚರ್ಚೆಗೆ ಹಾಗೂ ಕುತೂಹಲಕ್ಕೆ ಕಾರಣವಾಗಿದೆ. “ಮದ್ಯಪಾನ ಮಾಡುವುದಕ್ಕೆ ನನ್ನ ವಿರೋಧವಿಲ್ಲ, ಆದರೆ ಅದು ಎಂದಿಗೂ ವ್ಯಸನವಾಗಬಾರದು” ಎಂದು ಸಿಎಂ ಹೇಳಿದ್ದಾರೆ.   ಬೆಂಗಳೂರಿನ ಅಲಿ ಅಸ್ಕರ್ ರಸ್ತೆಯಲ್ಲಿ ನೂತನವಾಗಿ ನಿರ್ಮಿಸಲಾದ ‘ಸಹಕಾರ ಸಮೃದ್ಧಿ ಸೌಧ’ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡುತ್ತಿದ್ದ ಮುಖ್ಯಮಂತ್ರಿಗಳು, ಹಳೆಯ ನೆನಪುಗಳನ್ನು ಮೆಲುಕು ಹಾಕುತ್ತಾ ಮದ್ಯಪಾನದ ವಿಷಯವನ್ನು ಅತ್ಯಂತ ಮುಕ್ತವಾಗಿ ಪ್ರಸ್ತಾಪಿಸಿದರು.   ಪುರಾಣಗಳ ಉಲ್ಲೇಖ: “ಇಂದು ಬಹುತೇಕ…

Read More

Solverwp- WordPress Theme and Plugin