Skip to main content

Police Roundup

ವಿಶೇಷ ವರದಿ

ಸೈಬರ್ ವಂಚಕರಿಗೆ ಬ್ಯಾಂಕ್ ಅಧಿಕಾರಿಗಳೇ ‘ಬೆನ್ನೆಲುಬು’: ಆಪರೇಷನ್ ಆಕ್ಟೋಪಸ್ 2.0 ಅಡಿಯಲ್ಲಿ 32 ಬ್ಯಾಂಕ್ ಸಿಬ್ಬಂದಿ ಸೇರಿ 52 ಮಂದಿ ಅರೆಸ್ಟ್!

ಹೈದರಾಬಾದ್: ಸೈಬರ್ ಅಪರಾಧಗಳ ಜಾಲವನ್ನು ಬೇರುಸಹಿತ ಕಿತ್ತೆಸೆಯಲು ಹೈದರಾಬಾದ್ ಪೊಲೀಸರು ನಡೆಸಿದ ಬೃಹತ್ ಕಾರ್ಯಾಚರಣೆ ‘ಆಪರೇಷನ್ ಆಕ್ಟೋಪಸ್ 2.0’ ಭರ್ಜರಿ ಯಶಸ್ಸು ಕಂಡಿದೆ. ವಂಚಕರಿಗೆ ಅಕ್ರಮವಾಗಿ ಸಾಥ್ ನೀಡುತ್ತಿದ್ದ ವಿವಿಧ ಪ್ರಮುಖ ಬ್ಯಾಂಕುಗಳ 32 ಅಧಿಕಾರಿಗಳು ಸೇರಿದಂತೆ ಒಟ್ಟು 52 ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಆಯುಕ್ತ ವಿ.ಸಿ. ಸಜ್ಜನರ್ ಮಾಹಿತಿ ನೀಡಿದ್ದಾರೆ.   ​9 ರಾಜ್ಯಗಳಲ್ಲಿ ಏಕಕಾಲಕ್ಕೆ ದಾಳಿ: ಕಳೆದ ಏಳು ದಿನಗಳಿಂದ ಹದಿನಾರು ವಿಶೇಷ ಪೊಲೀಸ್ ತಂಡಗಳು ಕರ್ನಾಟಕ, ಮಹಾರಾಷ್ಟ್ರ, ದೆಹಲಿ ಸೇರಿದಂತೆ ಒಟ್ಟು…

Read More

ಕೋಲ್ಕತ್ತಾ: ಪ್ರಧಾನಿ ಭೇಟಿಯಿಂದ ರಾತ್ರೋರಾತ್ರಿ ‘ಸೆಲೆಬ್ರಿಟಿ’ಯಾದ ಚುರುಮುರಿ ವ್ಯಾಪಾರಿ ವಿಕ್ರಮ್!

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಚುನಾವಣಾ ಕಣದಲ್ಲಿ ರಾಜಕೀಯ ಜಿದ್ದಾಜಿದ್ದಿನ ನಡುವೆಯೇ ಪ್ರಧಾನಿ ನರೇಂದ್ರ ಮೋದಿ ಅವರ ಸರಳ ನಡೆ ಈಗ ದೇಶಾದ್ಯಂತ ಸುದ್ದಿಯಾಗಿದೆ. ರಸ್ತೆ ಬದಿಯ ಚುರುಮುರಿ ವ್ಯಾಪಾರಿಯೊಬ್ಬರ ಅನಿರೀಕ್ಷಿತ ಭೇಟಿ ಮತ್ತು ಹತ್ತು ನಿಮಿಷಗಳ ಕಾಲ ನಡೆದ ಅವರ ಆತ್ಮೀಯ ಸಂವಾದ ವಿಕ್ರಮ್ ಎಂಬ ಸಾಮಾನ್ಯ ವ್ಯಕ್ತಿಯನ್ನು ರಾತ್ರೋರಾತ್ರಿ ಜಾಲತಾಣಗಳಲ್ಲಿ ಚರ್ಚೆಯ ಕೇಂದ್ರಬಿಂದುವಾಗಿಸಿದೆ.   ಮೂಲತಃ ಬಿಹಾರದವರಾದ ವಿಕ್ರಮ್, ಕೋಲ್ಕತ್ತಾದಲ್ಲಿ ಸಣ್ಣ ಚುರುಮುರಿ ಅಂಗಡಿ ಇಟ್ಟುಕೊಂಡು ಜೀವನ ಸಾಗಿಸುತ್ತಿರುವ ಶ್ರಮಜೀವಿ. ಬಡತನದ ಕಾರಣಕ್ಕೆ ಕೇವಲ 9ನೇ…

Read More

Solverwp- WordPress Theme and Plugin